ಆ್ಯಪ್ನಗರ

ನಿಸ್ವಾರ್ಥದ ಸೇವೆ ರಾಷ್ಟ್ರ ಬಲಿಷ್ಠ

ರಬಕವಿ./ಬನಹಟ್ಟಿ : ನಿಸ್ವಾರ್ಥದ ಸೇವೆ ರಾಷ್ಟ್ರವನ್ನು ಗಟ್ಟಿಗೊಳಿಸುತ್ತದೆ. ಇಂದು ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇದನ್ನು ಹೆಚ್ಚು ಜನರು ಅನುಕರಣೆ ಮಾಡಿ ನೀವು ಕೂಡಾ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಮೈಗೂರಿನ ಶಿವಾನಂದಮಠದ ಶ್ರೀ ಗುರುಪ್ರಸಾದ ಸ್ವಾಮೀಜಿ ಹೇಳಿದರು.

Vijaya Karnataka 4 Jun 2019, 5:00 am
ರಬಕವಿ./ಬನಹಟ್ಟಿ : ನಿಸ್ವಾರ್ಥದ ಸೇವೆ ರಾಷ್ಟ್ರವನ್ನು ಗಟ್ಟಿಗೊಳಿಸುತ್ತದೆ. ಇಂದು ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇದನ್ನು ಹೆಚ್ಚು ಜನರು ಅನುಕರಣೆ ಮಾಡಿ ನೀವು ಕೂಡಾ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಮೈಗೂರಿನ ಶಿವಾನಂದಮಠದ ಶ್ರೀ ಗುರುಪ್ರಸಾದ ಸ್ವಾಮೀಜಿ ಹೇಳಿದರು.
Vijaya Karnataka Web selfless service is the nations strongest
ನಿಸ್ವಾರ್ಥದ ಸೇವೆ ರಾಷ್ಟ್ರ ಬಲಿಷ್ಠ


ಅವರು ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ನಡೆದ ಹೊಸೂರಿನ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ‍್ಯಕ್ರಮ ವೀಕ್ಷಿಸಿ ಮಾತನಾಡಿದರು. ಸಮಾಜ ಸುದಾರಣೆಯಾಗಬೇಕಾದರೆ ನಮ್ಮ ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆ ಅಗತ್ಯ ಎಂದರು.

ಶಿವಾನಂದ ಗಾಯಕವಾಡ, ಡಾ. ಅನಂತಮತಿ ಯಂಡೋಳಿ, ಡಾ. ರವಿ ಜಮಖಂಡಿ ದಂಪತಿಗಳು, ಬಸವರಾಜ ಮನ್ಮಿ, ಮಹಾಲಿಂಗ ಯಳಸಂಗ, ಮಲ್ಲು ನಾವಿ, ಮಾನಿಂಗ ಬುದ್ನಿ, ಸೋಳಂಕಿ ದಂಪತಿಗಳು, ಅನೇಕ ಕಾರ್ಯಕರ್ತರು ಹಾಗೂ ನಗರಸಭೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ