ಆ್ಯಪ್ನಗರ

ಪ್ರತ್ಯೇಕ ರಾಜ್ಯಕ್ಕೆ ಬಾಗಲಕೋಟ ರಾಜಧಾನಿಯಾಗಲಿ

ಪ್ರತ್ಯೇಕ ರಾಜ್ಯ ರಚನೆಯಾಗಬೇಕು. ಅದಕ್ಕೆ ಬಾಗಲಕೋಟ ರಾಜಧಾನಿಯಾಗಬೇಕು ಎಂದು ಉತ್ತರ ಕನಾ೯ಟಕ ಹೋರಾಟ ಸಮಿತಿ ಸಭೆ ನಿರ್ಣಯ ಮಂಡಿಸಿದೆ.

Vijaya Karnataka Web 23 Sep 2018, 5:10 pm
ಬಾಗಲಕೋಟ: 13 ಜಿಲ್ಲೆಗಳನ್ನೊಳಗೊಂಡು ಪ್ರತ್ಯೇಕ ರಾಜ್ಯ ರಚನೆಯಾಗಬೇಕು. ಅದಕ್ಕೆ ಬಾಗಲಕೋಟ ರಾಜಧಾನಿಯಾಗಬೇಕು ಎಂದು ಉತ್ತರ ಕನಾ೯ಟಕ ಹೋರಾಟ ಸಮಿತಿ ಸಭೆ ನಿರ್ಣಯ ಮಂಡಿಸಿದೆ.
Vijaya Karnataka Web 1


ಪ್ರತ್ಯೇಕ ರಾಜ್ಯಕ್ಕೆಉತ್ತರ ಕನಾ೯ಟಕ ಎಂಬ ಹೆಸರನ್ನು ಕೂಡ ಸಮಿತಿ ಘೋಷಿಸಿದೆ. ಬಾಗಲಕೋಟದಲ್ಲಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಭೀಮಪ್ಪ ಗಡಾದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಂಚ ನಿರ್ಣಯ ಮಂಡನೆ ಮಾಡಲಾಗಿದೆ.

ಹೋರಾಟ ಸಮಿತಿ ಪ್ರತಿವಷ೯ ಜನವರಿ 1ರಂದು ಪ್ರತ್ಯೇಕ ಧ್ವಜಾರೋಹಣ ನಡೆಸಲು ನಿರ್ಣಯಿಸಿದೆ. ಪ್ರತ್ಯೇಕ ರಾಜ್ಯದ ಧ್ವಜವನ್ನು ನಿಗದಿ ಮಾಡಿ ನಿರ್ಣಯ ಮಂಡಿಸಲಾಗಿದ್ದು, ಕರವೇ ಕಾರ್ಯಕರ್ತರು ವಿರೋಧ, ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ