ಆ್ಯಪ್ನಗರ

ಗೊರಬಾಳದಲ್ಲಿಸ್ವಚ್ಛತೆಗಾಗಿ ಮಹಿಳೆಯರಿಂದ ಮುತ್ತಿಗೆ

ಇಡೀ ದೇಶವೇ ಸ್ವಚ್ಛತೆ ಹಾಗೂ ಸಾಮಾಜಿಕ ಆಂತರಕ್ಕಾಗಿ ಪರಿತಪಿಸುತ್ತಿದ್ದರೂ ಗೊರಬಾಳ ಗ್ರಾ.ಪಂ. ನಿರ್ಲಕ್ಷತ್ರ್ಯದಿಂದ ಚರಂಡಿ ನೀರಿ ಮನೆ ಮುಂದೆ ಹರಿಯುವಂತಾಗಿದೆ. ಅದನ್ನು ಪ್ರತಿಭಟಿಸಿ ಮಹಿಳೆಯರು ಗ್ರಾ.ಪಂ.ಗೆ ಮುತ್ತಿಗೆ ಹಾಕಿ, ಬೀಗ ಜಡಿಯಲು ಮುಂದಾದ ಘಟನೆ ನಡೆಯಿತು.

Vijaya Karnataka Web 9 May 2020, 5:00 am
ಇಳಕಲ್‌: ಇಡೀ ದೇಶವೇ ಸ್ವಚ್ಛತೆ ಹಾಗೂ ಸಾಮಾಜಿಕ ಆಂತರಕ್ಕಾಗಿ ಪರಿತಪಿಸುತ್ತಿದ್ದರೂ ಗೊರಬಾಳ ಗ್ರಾ.ಪಂ. ನಿರ್ಲಕ್ಷತ್ರ್ಯದಿಂದ ಚರಂಡಿ ನೀರಿ ಮನೆ ಮುಂದೆ ಹರಿಯುವಂತಾಗಿದೆ. ಅದನ್ನು ಪ್ರತಿಭಟಿಸಿ ಮಹಿಳೆಯರು ಗ್ರಾ.ಪಂ.ಗೆ ಮುತ್ತಿಗೆ ಹಾಕಿ, ಬೀಗ ಜಡಿಯಲು ಮುಂದಾದ ಘಟನೆ ನಡೆಯಿತು.
Vijaya Karnataka Web siege by women for liberty
ಗೊರಬಾಳದಲ್ಲಿಸ್ವಚ್ಛತೆಗಾಗಿ ಮಹಿಳೆಯರಿಂದ ಮುತ್ತಿಗೆ


ಸನಿಹದ ಗೊರಬಾಳ ಗ್ರಾ.ಪಂ. ಗ್ರಾಮದಲ್ಲಿಇದ್ದೂ ಇಲ್ಲದಂತಾಗಿದೆ. ಗ್ರಾಮಸ್ಥರ ಯಾವುದೇ ತೊಂದರೆಗಳನ್ನು ಗಮನಿಸುತ್ತಿಲ್ಲ. ಚರಂಡಿಯಲ್ಲಿಹರಿಯಬೇಕಾದ ನೀರು ಮನೆ ಮುಂದೆ ಹರಿದರೂ, ಮನೆ ಸೇರಿದರೂ ಕೇಳೋರಿಲ್ಲಎಂದು ಗ್ರಾ.ಪಂ. ಕಚೇರಿ ಎದುರು ಪ್ರತಿಭಟಿಸಿದರು.

ಪಿಡಿಓ ಸೇರಿದಂತೆ ಅಲ್ಲಿದ್ದ ಸಿಬ್ಬಂದಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿ ಪ್ರತಭಟನೆಗೆ ತೆರೆ ಎಳೆದರು. ಪ್ರತಿಭಟನೆಯಲ್ಲಿಮಲ್ಲಮ್ಮ ಕತ್ತಿ, ಚಂದ್ರವ್ವ ಹೂಲಗೇರಿ,ಪಾರ್ವತೆಮ್ಮ ಪೂಜಾರಿ, ನಾಗಪ್ಪ ಕತ್ತಿ, ಹನಮವ್ವ ಪೂಜಾರಿ, ಪರಶುರಾಮ ಗಂಗನಾಳ ಮತ್ತಿರರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ