ಆ್ಯಪ್ನಗರ

ಮೂವರಿಗೆ ರಾಜ್ಯಮಟ್ಟದ ಪ್ರಶಸ್ತಿ

ಜಮಖಂಡಿ: ಇಲ್ಲಿನ ಬಸವಜ್ಞಾನ ಗುರುಕುಲದ ವಾರ್ಷಿಕ ಶರಣ ಸಂಸ್ಕ್ರತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಂದು ಗುರುಕುಲ ಅಧ್ಯಕ್ಷ ಡಾ.ಈಶ್ವರ ಮಂಟೂರ ತಿಳಿಸಿದರು.

Vijaya Karnataka 6 Dec 2019, 5:00 am
ಜಮಖಂಡಿ: ಇಲ್ಲಿನ ಬಸವಜ್ಞಾನ ಗುರುಕುಲದ ವಾರ್ಷಿಕ ಶರಣ ಸಂಸ್ಕ್ರತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಂದು ಗುರುಕುಲ ಅಧ್ಯಕ್ಷ ಡಾ.ಈಶ್ವರ ಮಂಟೂರ ತಿಳಿಸಿದರು.
Vijaya Karnataka Web state level award for three
ಮೂವರಿಗೆ ರಾಜ್ಯಮಟ್ಟದ ಪ್ರಶಸ್ತಿ


ಡಿ.25, 26 ಹಾಗೂ 27 ರಂದು ನಡೆಯುವ ಸಮಾರಂಭದಲ್ಲಿಯುಎಸ್‌ಎ ಅಮೇರಿಕದ ಬಸವ ಸಂಘ ಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಶ್ರೀಶೈಲ್‌ ಹಾದಿಮನಿ ಅವರಿಗೆ ಬಸವಚೇತನ ಪ್ರಶಸ್ತಿ,ಧಾರವಾಡದ ರತಿಕಾ ನೃತ್ಯ ನಿಕೇತನದ ನಾಗರತ್ನಾ ಹಡಗಲಿ ಅವರಿಗೆ ಕಲಾಚೇತನ ಹಾಗೂ ಕುಷ್ಟಗಿಯ ಕೃಷಿ ಪಂಡಿತ ದೇವೇಂದ್ರಪ್ಪ ಬಳೂಟಗಿ ಅವರಿಗೆ ಕೃಷಿಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಮೂರು ದಿನಗಳ ಕಾರ್ಯಕ್ರಮಕ್ಕೆ ನಾಡಿನ ಗಣ್ಯರು ಆಗಮಿಸುವರೆಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ