ಆ್ಯಪ್ನಗರ

ಹೊಸ ಶಿಕ್ಷ ಣ ನೀತಿ ಬದಲಾಗಬೇಕಿದೆ

ಬಾಗಲಕೋಟೆ: ಆಯೋಗ ಮಂಡಿಸಿರುವ ನೂತನ ರಾಷ್ಟ್ರೀಯ ಶಿಕ್ಷ ಣ ನೀತಿ-2019 ಅತ್ಯಂತ ರಾಷ್ಟ್ರಾಭಿಮುಖಿಯಾಗಿದೆ. ಇಲ್ಲಿ ಪಾಶ್ಚಾತ್ಯ ಶಿಕ್ಷ ಣ ಪದ್ಧತಿ ಅನುಕರಣೆಗೆ ಕಡಿಮೆ ಒತ್ತು ನೀಡಿ, ಪ್ರಾಚೀನ ಭಾರತದ ಪಾರಂಪರಿಕ ಮತ್ತು ವೈಜ್ಞಾನಿಕ ಶಿಕ್ಷ ಣ ಪದ್ಧತಿ ಕುರಿತ ಹೊಸ ನೀತಿ ರೂಪಿಸಿರುವುದು ಸ್ವಾಗತಾರ್ಹ. ಇದು ಭವಿಷ್ಯದ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿ ಎಂದು ಬವಿವ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದರು.

Vijaya Karnataka 29 Jul 2019, 5:00 am
ಬಾಗಲಕೋಟೆ: ಆಯೋಗ ಮಂಡಿಸಿರುವ ನೂತನ ರಾಷ್ಟ್ರೀಯ ಶಿಕ್ಷ ಣ ನೀತಿ-2019 ಅತ್ಯಂತ ರಾಷ್ಟ್ರಾಭಿಮುಖಿಯಾಗಿದೆ. ಇಲ್ಲಿ ಪಾಶ್ಚಾತ್ಯ ಶಿಕ್ಷ ಣ ಪದ್ಧತಿ ಅನುಕರಣೆಗೆ ಕಡಿಮೆ ಒತ್ತು ನೀಡಿ, ಪ್ರಾಚೀನ ಭಾರತದ ಪಾರಂಪರಿಕ ಮತ್ತು ವೈಜ್ಞಾನಿಕ ಶಿಕ್ಷ ಣ ಪದ್ಧತಿ ಕುರಿತ ಹೊಸ ನೀತಿ ರೂಪಿಸಿರುವುದು ಸ್ವಾಗತಾರ್ಹ. ಇದು ಭವಿಷ್ಯದ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿ ಎಂದು ಬವಿವ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದರು.
Vijaya Karnataka Web the new punishment policy needs to change
ಹೊಸ ಶಿಕ್ಷ ಣ ನೀತಿ ಬದಲಾಗಬೇಕಿದೆ


ನಗರದ ಬವಿವ ಸಂಘದ ಉನ್ನತ ಶಿಕ್ಷ ಣ ಘಟಕ ಹಾಗೂ ಕಾಲೇಜುಗಳ ಆಡಳಿತ ಮಂಡಳಿ ಸಹಯೋಗದಲ್ಲಿ ಡಾ.ಕಸ್ತೂರಿ ರಂಗನ್‌ ಹಾಗೂ ಅವರನ್ನೊಳಗೊಂಡ ಸಮಿತಿ ಮಂಡಿಸಿದ ರಾಷ್ಟ್ರೀಯ ನೂತನ ಶಿಕ್ಷ ಣ ಯೋಜನೆ ಕರಡು-2019 ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸೆಮಿಸ್ಟರ್‌ ಪದ್ಧತಿಯ ಋುಣಾತ್ಮಕ ಅಂಶಗಳು, ಪೂರ್ವ ಪ್ರಾರ್ಥಮಿಕ, ಪ್ರಾಥಮಿಕ ಶಿಕ್ಷ ಣ ಮತ್ತು ಉನ್ನತ ಶಿಕ್ಷ ಣಕ್ಕೆ ಸರಿಯಾದ ಸಂಪರ್ಕಕೊಂಡಿ ಇಲ್ಲದಿರುವಿಕೆ, ಪಾರಂಪರಿಕ ಶಿಕ್ಷ ಣ ಪದ್ಧತಿ, ಭಾಷಾ ಗೊಂದಲ, ಶಿಕ್ಷ ಣದಲ್ಲಿ ರಾಜಕೀಯ ಹಸ್ತಕ್ಷೇಪ ಇವೇ ಮೊದಲಾದ ಸಮಸæ್ಯಗಳ ಕುರಿತು ಚರ್ಚಿಸಲಾಯಿತು. ಈ ನೂತನ ನೀತಿಯ ಅನುಷ್ಠಾನದಲ್ಲಿ ಕೆಲ ಬದಲಾವಣೆ ಮಾಡಬೇಕಿದೆ ಎಂದು ಅಭಿಪ್ರಾಯ ಕೇಳಿ ಬಂದಿತು. ಎಸ್‌.ಆರ್‌.ಮನಹಳ್ಳಿ, ಎನ್‌.ಜಿ.ಕರೂರ, ಪ್ರಾಚಾರ್ಯ ಡಾ.ವಿ.ಎಸ್‌.ಕಟಗಿಹಳ್ಳಿಮಠ, ಪ್ರೊ.ವಿ.ಕೆ.ಮೊರಬದ, ಎಸ್‌.ಆರ್‌.ಕಂದಗಲ್ಲ, ಎಸ್‌.ಎಸ್‌.ಶೆಟ್ಟರ, ಪ್ರೊ.ಒಡೆಯರ ಇತರರು ಇದ್ದರು.

ಸಜ್ಜನ-ಬಿಜಿಕೆ-28

ಬಾಗಲಕೋಟ ಬವಿವ ಸಂಘದಲ್ಲಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ