ಆ್ಯಪ್ನಗರ

ಪೊಲೀಸರ ಸರ್ಪಗಾವಲು

ನಿಷೇದಾಜ್ಞೆ ಇರಲಿದೆ ಯಾರು ಮನೆಯಿಂದ ಹೊರ ಬರಬೇಡಿ ಎಂದು ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳಲ್ಲಿಡಂಗುರ ಸಾರಿಸಿತ್ತು. ಪಟ್ಟಣಗಳಲ್ಲಿಧ್ವನಿವರ್ಧಕ ಹೊತ್ತ ಅಟೋಗಳಲ್ಲಿಪ್ರಚಾರ ನಡೆಸಿತ್ತು. ಅದೀಗ ಫಲ ನೀಡಿದ್ದು ಪಟ್ಟಣದಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka Web 25 May 2020, 5:00 am
ಲೋಕಾಪುರ : ನಿಷೇದಾಜ್ಞೆ ಇರಲಿದೆ ಯಾರು ಮನೆಯಿಂದ ಹೊರ ಬರಬೇಡಿ ಎಂದು ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳಲ್ಲಿಡಂಗುರ ಸಾರಿಸಿತ್ತು. ಪಟ್ಟಣಗಳಲ್ಲಿಧ್ವನಿವರ್ಧಕ ಹೊತ್ತ ಅಟೋಗಳಲ್ಲಿಪ್ರಚಾರ ನಡೆಸಿತ್ತು. ಅದೀಗ ಫಲ ನೀಡಿದ್ದು ಪಟ್ಟಣದಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web 24-LKP-1_41


ಭಾನುವಾರದ ಬಂದ್‌ ಕಾರಣ ಅಗತ್ಯ ವಸ್ತುಗಳನ್ನು ಶನಿವಾರವೇ ಜನರು ಮುಗಿಬಿದ್ದು ಖರೀದಿಸಿದರು. ಹೀಗಾಗಿ ಮರುದಿನ ರಸ್ತೆಗೆ ಬರುವ ಪ್ರಮೇಯೇ ಬಂರಲಿಲ್ಲ. ಜಿಲ್ಲಾಡಳಿತ ಹಾಲು ಮೆಡಿಕಲ್‌ ಶಾಪ್‌, ಆಸ್ಪತ್ರೆ ಹಾಗೂ ಮಾಂಸದಂಗಡಿ ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಮದ್ಯ ಮಾರಾಟ ಬಂದ್‌ ಆಗಿತ್ತು. ಪ್ರಮುಖ ರಸ್ತೆಗಳು ನಿರ್ಜನವಾಗಿದ್ದವು. ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು. ಆಯಕಟ್ಟಿನ ಸ್ಥಳಗಳಲ್ಲಿಪೊಲೀಸರು ಮತ್ತೆ ಸರ್ಪಗಾವಲು ಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ