ಬಾದಾಮಿ : ಪ್ರಧಾನಿ ಮೋದಿ ಅವರು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಒತ್ತುಕೊಟ್ಟು, ದೇಶಕ್ಕೆ 20ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಸಂಕಷ್ಟದಲ್ಲೂಕ್ರಾಂತಿಕಾರಿ ಬದಲಾವಣೆಯ ರಹದಾರಿಯಾಗಲಿದೆ ಎಂದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ದೇಶಿ ವಸ್ತುಗಳ ತಯಾರಿಕೆಗೆ ಒಲವು, 18 ಸಾವಿರ ಕೋಟಿ ಆದಾಯ ತೆರಿಗೆ ವಾಪಸ್ಸು, 3 ತಿಂಗಳವರೆಗೆ ಟಿಎಂ ವಿತ್Üಡ್ರಾವಲ್ಗೆ ಶುಲ್ಕ ವಿನಾಯಿತಿ, ಮಧ್ಯಮ, ಸಣ್ಣ ಹಾಗೂ ಅತೀ ಸಣ್ಣ ಸ್ವದೇಶಿ ಕೈಗಾರಿಕೆಗಳಿಗೆ 3ಲಕ್ಷ ಕೋಟಿ ಸಹಾಯ ಧನ, ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರಕೋಟಿ ನೆರವು ನೀಡಿ, ಅದರ ಲಾಭ ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗುವಂತೆ ಮಾಡಿಕೊಟ್ಟಿದ್ದಾರೆ. 200ಕೋಟಿ ಮೊತ್ತದ ಕಾಮಗಾರಿಗಳಿಗೆ ಜಾಗತಿಕ ಟೆಂಡರ್(ಗ್ಲೋಬಲ್ ಟೆಂಡರ್) ಕರೆಯದೇ ಭಾರತೀಯ(ಸ್ವದೇಶಿ) ಉದ್ದಿಮೆದಾರರಿಗೆ ಉತ್ತೇಜನ ನೀಡಿ ಟೆಂಡರ್ ಪ್ರಕ್ರಿಯಿಯೆಯಲ್ಲಿಕ್ರಾಂತಿಕಾರಿ ಬದಲಾವಣೆ, ಮಾರ್ಚ್, 2021ರವರೆಗೆ ಟಿಡಿಎಸ್ನಲ್ಲಿಪ್ರಶತ 25 ರಷ್ಟು ಕಡಿತಗೊಳಿಸಿದ್ದಾರೆ. ಒಟ್ಟಾರೆ ಕೊರೊನಾ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹಲವಾರು ಬಡವರು, ಕೂಲಿ ಕಾರ್ಮಿಕರು, ರೈತರು, ವೇತನದಾರರು ಹಾಗೂ ಉದ್ದಿಮೆದಾರರಿಗೆ ಆರ್ಥಿಕ ಸಹಾಯ ಮಾಡಿಕೊಟ್ಟಿದ್ದು ದೇಶವಾಸಿಗಳ ಮೇಲಿರುವ ಅವರ ಕಳಕಳಿ ಸಾಬೀತಾಗಿದೆ ಎಂದಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ದೇಶಿ ವಸ್ತುಗಳ ತಯಾರಿಕೆಗೆ ಒಲವು, 18 ಸಾವಿರ ಕೋಟಿ ಆದಾಯ ತೆರಿಗೆ ವಾಪಸ್ಸು, 3 ತಿಂಗಳವರೆಗೆ ಟಿಎಂ ವಿತ್Üಡ್ರಾವಲ್ಗೆ ಶುಲ್ಕ ವಿನಾಯಿತಿ, ಮಧ್ಯಮ, ಸಣ್ಣ ಹಾಗೂ ಅತೀ ಸಣ್ಣ ಸ್ವದೇಶಿ ಕೈಗಾರಿಕೆಗಳಿಗೆ 3ಲಕ್ಷ ಕೋಟಿ ಸಹಾಯ ಧನ, ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರಕೋಟಿ ನೆರವು ನೀಡಿ, ಅದರ ಲಾಭ ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗುವಂತೆ ಮಾಡಿಕೊಟ್ಟಿದ್ದಾರೆ. 200ಕೋಟಿ ಮೊತ್ತದ ಕಾಮಗಾರಿಗಳಿಗೆ ಜಾಗತಿಕ ಟೆಂಡರ್(ಗ್ಲೋಬಲ್ ಟೆಂಡರ್) ಕರೆಯದೇ ಭಾರತೀಯ(ಸ್ವದೇಶಿ) ಉದ್ದಿಮೆದಾರರಿಗೆ ಉತ್ತೇಜನ ನೀಡಿ ಟೆಂಡರ್ ಪ್ರಕ್ರಿಯಿಯೆಯಲ್ಲಿಕ್ರಾಂತಿಕಾರಿ ಬದಲಾವಣೆ, ಮಾರ್ಚ್, 2021ರವರೆಗೆ ಟಿಡಿಎಸ್ನಲ್ಲಿಪ್ರಶತ 25 ರಷ್ಟು ಕಡಿತಗೊಳಿಸಿದ್ದಾರೆ. ಒಟ್ಟಾರೆ ಕೊರೊನಾ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹಲವಾರು ಬಡವರು, ಕೂಲಿ ಕಾರ್ಮಿಕರು, ರೈತರು, ವೇತನದಾರರು ಹಾಗೂ ಉದ್ದಿಮೆದಾರರಿಗೆ ಆರ್ಥಿಕ ಸಹಾಯ ಮಾಡಿಕೊಟ್ಟಿದ್ದು ದೇಶವಾಸಿಗಳ ಮೇಲಿರುವ ಅವರ ಕಳಕಳಿ ಸಾಬೀತಾಗಿದೆ ಎಂದಿದ್ದಾರೆ.