ಆ್ಯಪ್ನಗರ

ಮರ ಬಿದ್ದು ವಾಹನಗಳು ಜಖಂ

ಹುನಗುಂದ : ಪಟ್ಟಣದಲ್ಲಿ ಮಂಗಳವಾರ ಬಿರುಗಾಳಿ ಮಳೆಗೆ ಡಾ ಸೋಲಾಪೂರ ಅವರ ಮನೆ ಹತ್ತಿರ 2ಕಾರು, 1ಟಾಟಾ ಸುಮೋದ ಮೇಲೆ ಮರ ಬಿದ್ದು ವಾಹನ ಜಖಂ ಗೊಂಡಿವೆ.

Vijaya Karnataka 23 May 2019, 5:00 am
ಮರ ಬಿದ್ದು ವಾಹನಗಳು ಜಖಂ
Vijaya Karnataka Web the tree fell and vehicles were damaged
ಮರ ಬಿದ್ದು ವಾಹನಗಳು ಜಖಂ


ಹುನಗುಂದ : ಪಟ್ಟಣದಲ್ಲಿ ಮಂಗಳವಾರ ಬಿರುಗಾಳಿ ಮಳೆಗೆ ಡಾ. ಸೋಲಾಪೂರ ಅವರ ಮನೆ ಹತ್ತಿರ 2ಕಾರು, 1ಟಾಟಾ ಸುಮೋದ ಮೇಲೆ ಮರ ಬಿದ್ದು ವಾಹನ ಜಖಂ ಗೊಂಡಿವೆ. ನಾಗಲಿಂಗ ನಗರದ 2-3 ಮನೆಗಳ ಶೆಡ್‌ ತಗಡುಗಳು ಹಾರಿಹೋಗಿವೆ. ಸಿಡಿಲಿನ ಬಡಿತಕ್ಕೆ ಮಲ್ಲಿಕಾರ್ಜುನ ಅಲೂರು,ನಿಂಗಪ್ಪ ತೋಟ್ಲಪ್ಪನವರ, ಸಕರಪ್ಪ ಆಲೂರು ಅವರಿಗೆ ಸೇರಿದ ಎಮ್ಮೆಗಳು ಮೃತಪಟ್ಟಿವೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕಂಬ ಬಿದ್ದಿದ್ದರಿಂದ ರಾತ್ರಿಯಿಡಿ ಜನರು ಕತ್ತಲಲ್ಲೆ ಕಾಲ ಕಳೆಯುಂವತಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ