ಆ್ಯಪ್ನಗರ

ಸೈನಿಕರ ಕಲ್ಯಾಣಕ್ಕೆ ಕಿಸಾನ್‌ ಸಮ್ಮಾನ್‌ ನಿಧಿ ಬಳಸಿ

ಮುಧೋಳ: ದೇಶ ಕಾಯುವ ಗಡಿಭಾಗದ ಸೈನಿಕರ ಕಲ್ಯಾಣಕ್ಕಾಗಿ ರೈತರಿಗೆ ನೀಡುತ್ತಿರುವ ಕಿಸಾನ್‌ ಸಮ್ಮಾನ ನಿಧಿಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರೈತ ವೆಂಕಣ್ಣಾ ಹುನಸಿಕಟ್ಟಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಕೊಂಡಿದ್ದಾರೆ.

Vijaya Karnataka 2 Mar 2019, 5:00 am
ಮುಧೋಳ: ದೇಶ ಕಾಯುವ ಗಡಿಭಾಗದ ಸೈನಿಕರ ಕಲ್ಯಾಣಕ್ಕಾಗಿ ರೈತರಿಗೆ ನೀಡುತ್ತಿರುವ ಕಿಸಾನ್‌ ಸಮ್ಮಾನ ನಿಧಿಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರೈತ ವೆಂಕಣ್ಣಾ ಹುನಸಿಕಟ್ಟಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಕೊಂಡಿದ್ದಾರೆ.
Vijaya Karnataka Web use the kisan summon fund for the welfare of the soldiers
ಸೈನಿಕರ ಕಲ್ಯಾಣಕ್ಕೆ ಕಿಸಾನ್‌ ಸಮ್ಮಾನ್‌ ನಿಧಿ ಬಳಸಿ


ತಾಲೂಕಿನ ಮೆಟಗುಡ್ಡ ಗ್ರಾಮದ ಯುವ ರೈತ ವೆಂಕಣ್ಣ ಹುನಸಿಕಟ್ಟಿ ತಮಗೆ ನೀಡುವ 6 ಸಾವಿರ ಪ್ರಧಾನಮಂತ್ರಿ ಕಿಸಾನ ಸಮ್ಮಾನ್‌ ನಿಧಿಯನ್ನು ಸೈನಿಕರ ಕಲ್ಯಾಣ ನಿಧಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.

ಬಿಸಿಲು, ಮಳೆ ಗಾಳಿ ಎನ್ನದೇ ದಿನದ 24 ಗಂಟೆಗಳ ಕಾಲ ವೈರಿಗಳೊಂದಿಗೆ ಸೆಣಸಾಡಿ ದೇಶದ ಜನರ ಜೀವ ರಕ್ಷಿಸುತ್ತಿರುವ ಸೈನಿಕರಿಗೆ ನನ್ನದೊಂದು ಅಲ್ಪ ಸೇವೆ ಸಲ್ಲಿಸುವ ಅವಕಾಶ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ