ತೇರದಾಳ: ನಗರದ ಅಂಬೇಡ್ಕರ್ ವೃತ್ತದ ಕುಡಚಿ ರಸ್ತೆಯಲ್ಲಿನ ಜಮೀನಿನಲ್ಲಿಯೇ ಮಂಗಳವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಶೋಭಾ ಅನಿಲ ಸವದತ್ತಿ (40) ಕೃಷಿಗಾಗಿ ಹಾಗೂ ಜೀವನ ನಡೆಸುವುದಕ್ಕೆ ಮಾಡಿದ್ದ ಸಾಲದಿಂದಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆ ಪತಿ ಅನಿಲ ಸವದತ್ತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.
ಶೋಭಾ ಅನಿಲ ಸವದತ್ತಿ ಮಂಗಳವಾರ ತಮ್ಮ ಜಮೀನಿನಲ್ಲಿಕ್ರಿಮಿನಾಶಕ ಔಷಧಿ ಸೇವಿಸಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪುತ್ತಿದ್ದಂತೆ ನಗರದ ಪೊಲೀಸ್ ಠಾಣೆಯ ಮುಂದೆ ಗೊಂದಲದ ವಾತಾವರಣದ ಜೊತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ವಾಹನ ಕೂಡ ಆಗಮಿಸಿತ್ತು. ಇದರಿಂದ ನಗರದಲ್ಲಿಮತ್ತಷ್ಟು ಗಲಿಬಿಲಿಯೂ ಮೂಡಿಸಿತ್ತು.
ನನ್ನ ಪತ್ನಿ ಸಾವಿಗೆ ನಾವು ಮಾಡಿಕೊಂಡ ಸಾಲ ಎಂದು ದೂರಿನಲ್ಲಿತಿಳಿಸಿದ್ದು ಅಚ್ಚರಿಗೆ ಕಾರಣವಾಗಿದೆ ಮತ್ತು ಒಕ್ಕುಲತನಕ್ಕಾಗಿ ಸಾಲ ಮಾಡಲಾಗಿದೆ ಎಂದು ಪತಿ ನೀಡಿರುವ ದೂರಿನಲ್ಲಿಉಲ್ಲೇಖಿಸಲಾಗಿದೆ.
ಶೋಭಾ ಅನಿಲ ಸವದತ್ತಿ ಮಂಗಳವಾರ ತಮ್ಮ ಜಮೀನಿನಲ್ಲಿಕ್ರಿಮಿನಾಶಕ ಔಷಧಿ ಸೇವಿಸಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪುತ್ತಿದ್ದಂತೆ ನಗರದ ಪೊಲೀಸ್ ಠಾಣೆಯ ಮುಂದೆ ಗೊಂದಲದ ವಾತಾವರಣದ ಜೊತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ವಾಹನ ಕೂಡ ಆಗಮಿಸಿತ್ತು. ಇದರಿಂದ ನಗರದಲ್ಲಿಮತ್ತಷ್ಟು ಗಲಿಬಿಲಿಯೂ ಮೂಡಿಸಿತ್ತು.
ನನ್ನ ಪತ್ನಿ ಸಾವಿಗೆ ನಾವು ಮಾಡಿಕೊಂಡ ಸಾಲ ಎಂದು ದೂರಿನಲ್ಲಿತಿಳಿಸಿದ್ದು ಅಚ್ಚರಿಗೆ ಕಾರಣವಾಗಿದೆ ಮತ್ತು ಒಕ್ಕುಲತನಕ್ಕಾಗಿ ಸಾಲ ಮಾಡಲಾಗಿದೆ ಎಂದು ಪತಿ ನೀಡಿರುವ ದೂರಿನಲ್ಲಿಉಲ್ಲೇಖಿಸಲಾಗಿದೆ.