ಬೆಳಗಾವಿ: ನಗರದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಸೋರಿಕೆ ಅಥವಾ ದುರಸ್ತಿ ಕುರಿತಾದ ದೂರು ಸಲ್ಲಿಕೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಮಸ್ಯೆ ನಿವಾರಣೆಗೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ. ವಾರ್ಡ್ ಸಂಖ್ಯೆ 1 ರಿಂದ 24 ರ ನಾಗರಿಕರು ಐ.ಜಿ. ದೇವರ, ಮೊ. 9448992588, ಬಿ.ಎಸ್. ಮಂಜುನಾಥ, ಮೊ. 9448992599, ಬಿ.ಎನ್. ಮಡಿವಾಳರ, ಮೊ. 9448998255 ಅಥವಾ ಹಿಂದವಾಡಿ ಗುಮ್ಮಟಮಾಳ ಕಚೇರಿ ಮೊ. 9448998257 ಹಾಗೂ ವಾಡ್ ಸಂಖ್ಯೆ 25 ರಿಂದ 57ರ ನಾಗರಿಕರು ಎಸ್.ಆರ್. ಯಲಿಬಳ್ಳಿ, ಮೊ. 9480813176, ವಿ.ಜೆ. ಮಾಕನೂರ, ಮೊ. 9480689534, ಟಿ.ಡಿ. ಕಳಗಿನಕರ, ಮೊ. 9448998563, ಎಸ್.ಎಫ್. ಶಂಬನಗೌಡರ, ಮೊ. 9448998263, ಅಂಬೇಡ್ಕರ್ ಗಾರ್ಡನ್ ಕಚೇರಿ, ಮೊ. 9448998261 ಅಥವಾ ನಿರಂತರ ನೀರು ಸರಬರಾಜು ಕಚೇರಿ, ಮೊ. 9740030554 ಗೆ ಸಂಪರ್ಕಿಸಬಹುದು ಎಂದು ಜಲಮಂಡಳಿಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಸರಬರಾಜು ಸಮಸ್ಯೆ ನಿವಾರಣೆಗೆ ಅಧಿಕಾರಿಗಳ ನಿಯೋಜನೆ
Vijaya Karnataka 24 Feb 2018, 5:00 am