ಆ್ಯಪ್ನಗರ

30 ಕೆಜಿ ಗಾಂಜಾ ಬೆಳೆ ವಶ: ಆರೋಪಿ ಬಂಧನ

ಬೋರಗಾಂವ:ಬೇಡಕಿಹಾಳ-ಭೋಜ ರಸ್ತೆಯ ತೋಟ ...

Vijaya Karnataka 20 Oct 2019, 5:00 am
ಬೋರಗಾಂವ: ಬೇಡಕಿಹಾಳ-ಭೋಜ ರಸ್ತೆಯ ತೋಟವೊಂದರಲ್ಲಿಕಬ್ಬಿನ ಬೆಳೆ ಮಧ್ಯದಲ್ಲಿಬೆಳೆಯಲಾಗಿದ್ದ 30 ಕೆ.ಜಿ ಯಷ್ಟು ಗಾಂಜಾ ಬೆಳೆಯನ್ನು ವಶಪಡಿಸಿಕೊಂಡ ಬೆಳಗಾವಿಯ ವಿಶೇಷ ಪೊಲೀಸ್‌ ದಳದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
Vijaya Karnataka Web 30kg marijuana crop seized accused arrest
30 ಕೆಜಿ ಗಾಂಜಾ ಬೆಳೆ ವಶ: ಆರೋಪಿ ಬಂಧನ


ದಿಲೀಪ ಸುರೇಶ ಸಂಗಾನೆ ಬಂಧಿತ ಆರೋಪಿ. ಈತನು ಪ್ರಕಾಶ ಬಾಬುರಾವ ಪಾಟೀಲ(ಕಿಣೇಕರ) ಅವರ ತೋಟದಲ್ಲಿಪಾಲುದಾರಿಕೆಯಲ್ಲಿಕಬ್ಬು ಬೆಳೆದಿದ್ದ. ಸದಲಗಾ ಪೊಲೀಸ್‌ ಠಾಣೆಯ ಪಿಎಸ್‌ಐ ಅವರ ಸಹಕಾರದಿಂದ ಸ್ಥಳಕ್ಕೆ ಆಗಮಿಸಿದ ವಿಶೇಷ ಪೊಲೀಸ್‌ ತಂಡ ನಿಷೇಧಿತ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ. ಸದಲಗಾ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ