ಆ್ಯಪ್ನಗರ

ನಾಯಿ ದಾಳಿಗೆ ಏಳು ಆಡು ಮರಿಗಳ ಸಾವು

ಅರಟಾಳ: ಸಮೀಪದ ಹಾಲಳ್ಳಿ ಗ್ರಾಮದ ಮಹಾದೇವಿ ...

Vijaya Karnataka 5 Jul 2020, 5:00 am
ಅರಟಾಳ: ಸಮೀಪದ ಹಾಲಳ್ಳಿ ಗ್ರಾಮದ ಮಹಾದೇವಿ ತಿಪ್ಪಣ್ಣ ಸನದಿ ಅವರು ಸಾಕಿದ ಆಡು ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ 7 ಮರಿಗಳು ಮೃತಪಟ್ಟಿವೆ.
Vijaya Karnataka Web dog attack
ಸಾಂದರ್ಭಿಕ ಚಿತ್ರ


ಶುಕ್ರವಾರ ಯಾರೂ ಇಲ್ಲದ ಸಮಯದಲ್ಲಿ ಬೀದಿ ನಾಯಿಗಳು ಗುಡಿಸಿಲಿಗೆ ನುಗ್ಗಿ ಅಲ್ಲಿಂದ ಆಡು ಮರಿಗಳ ಮೇಲೆ ದಾಳಿ ಮಾಡಿವೆ. ಮರಿಗಳನ್ನು ಇನ್ನೂ ಒಂದು ತಿಂಗಳು ಜೋಪಾನ ಮಾಡಿ ಮಾರಾಟ ಮಾಡಿದರೆ ಸುಮಾರು 45 ಸಾವಿರ ರೂ. ನಷ್ಟು ಆದಾಯವಾಗುತ್ತಿತ್ತು ಎನ್ನುತ್ತಿದೆ ಮರಿಗಳನ್ನು ಕಳೆದುಕೊಂಡ ಬಡ ಕುಟುಂಬ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ