ಆ್ಯಪ್ನಗರ

ಗ್ರಾಪಂ ಉಪಾಧ್ಯಕ್ಷ ನ ಅಂಗಡಿಯಿಂದ 75 ಲಕ್ಷ ರೂ. ವಶ

ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕಿನ ಸಂಬಾಜಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತ ಬರಕತ್‌ ಗವಂಡಿ ಹಾಗೂ ಆತನ ಸಹೋದರ ಗಣಿ ಗವಂಡಿಗೆ ...

Vijaya Karnataka 19 Apr 2019, 5:00 am
ಇಚಲಕರಂಜಿ (ಮಹಾರಾಷ್ಟ್ರ): ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕಿನ ಸಂಬಾಜಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತ ಬರಕತ್‌ ಗವಂಡಿ ಹಾಗೂ ಆತನ ಸಹೋದರ ಗಣಿ ಗವಂಡಿಗೆ ಸೇರಿದ ಅಂಗಡಿ ಹಾಗೂ ಗೋದಾಮಿನ ಮೇಲೆ ದಾಳಿ ನಡೆಸಿದ ಚುನಾವಣೆ ಆಯೋಗ ಹಾಗೂ ಐಟಿ ತಂಡ ದಾಖಲೆ ಇಲ್ಲದೆ ಸಂಗ್ರಹಿಸಿಟ್ಟಿದ್ದ 75 ಲಕ್ಷ ರೂ. ನಗದು ವಶ ಪಡಿಸಿಕೊಂಡಿದೆ. ಜೈಸಿಂಗಪುರ ಪಟ್ಟಣದ 12ನೇ ಓಣಿಯಲ್ಲಿರುವ ಗವಂಡಿ ಟೊಬಾಕೋ ಅಂಗಡಿ ಹಾಗೂ ಸಂಭಾಜಿಪುರದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ.
Vijaya Karnataka Web BEL-18ICH2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ