ಆ್ಯಪ್ನಗರ

ಸುಕಲ್ಪ ಹಲ್ಲೆ ಪ್ರಕರಣ: ಪ್ರತಿದೂರು ದಾಖಲು

ಇಲ್ಲಿನ ಖಾಸಬಾಗ ನಿವಾಸಿ ಸುಕಲ್ಪ ಪಾಟೀಲ ಮೇಲೆ ಆ 26ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾಗಿದೆ ಸುಕಲ್ಪ ಪಾಟೀಲ ತಂದೆ ಸತೀಶ ಆ...

Vijaya Karnataka 31 Aug 2018, 5:00 am
ಬೆಳಗಾವಿ: ಇಲ್ಲಿನ ಖಾಸಬಾಗ ನಿವಾಸಿ ಸುಕಲ್ಪ ಪಾಟೀಲ ಮೇಲೆ ಆ. 26ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾಗಿದೆ.
Vijaya Karnataka Web a case of assualt complaint record
ಸುಕಲ್ಪ ಹಲ್ಲೆ ಪ್ರಕರಣ: ಪ್ರತಿದೂರು ದಾಖಲು


ಸುಕಲ್ಪ ಪಾಟೀಲ ತಂದೆ ಸತೀಶ ಆ. 27ರಂದು ಗಾಂಜಾ ನಶೆಯಲ್ಲಿ ತಮ್ಮ ಮಗನ ಮೇಲೆ ಸಂತೋಷ ತೆಲಸಂಗ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಶಹಾಪುರ ಪೊಲೀಸರು ಸಂತೋಷನನ್ನು ಬಂಧಿಸಿದ್ದರು. ಆ. 29ರಂದು ಸತೀಶ ಮೇಲೆ ಸುಕಲ್ಪ ಹಲ್ಲೆ ಮಾಡಿದ್ದಾನೆ ಎಂದು ಸತೀಶ ಸಹೋದರ ಪ್ರತಿದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ