ಆ್ಯಪ್ನಗರ

ಅಪಘಾತದಲ್ಲಿಗಾಯಗೊಂಡಿದ್ದ ವ್ಯಕ್ತಿ ಸಾವು

ಬಾವನಸೌಂದತ್ತಿ: ಸಮೀಪದ ನಸಲಾಪುರ ಗ್ರಾಮ ವ್ಯಾಪ್ತಿಯ ಅಂಕಲಿ-ಬಾವನಸೌಂದತ್ತಿ ...

Vijaya Karnataka 13 Mar 2020, 5:00 am
ಬಾವನಸೌಂದತ್ತಿ: ಸಮೀಪದ ನಸಲಾಪುರ ಗ್ರಾಮ ವ್ಯಾಪ್ತಿಯ ಅಂಕಲಿ-ಬಾವನಸೌಂದತ್ತಿ ರಸ್ತೆಯಲ್ಲಿಲಕ್ಷಿತ್ರ್ಮೕ ಗುಡಿ ಬಳಿ ಬುಧವಾರ ಬೆಳಗ್ಗೆ ಬೈಸಿಕಲ್‌ನಲ್ಲಿತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Vijaya Karnataka Web 12-BSDT-1_53
ಅಪ್ಪಾಸಾಬ ಸೈಬಣ್ಣವರ


ಬಾವನಸೌಂದತ್ತಿ ಗ್ರಾಮದ ಅಪ್ಪಾಸಾಬ ಪಾಟೀಶ ಸೈಬಣ್ಣವರ (50)ಮೃತಪಟ್ಟವರು. ಅವರು ಟೇಲರ್‌ ವೃತ್ತಿ ಮಾಡಿಕೊಂಡಿದ್ದು ಬಟ್ಟೆ ಹೊಲಿಯಲು ಬೇಕಾದ ವಸ್ತುಗಳನ್ನು ತರಲು ಬಾವನಸೌಂದತ್ತಿಯಿಂದ ಅಂಕಲಿಗೆ ಹೋಗುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಯಬಾಗ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಮೃತರ ಪತ್ನಿ ಮಂಗಳ ಅಪ್ಪಾಸಾಬ ಸೈಬಣ್ಣವರ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ