ಆ್ಯಪ್ನಗರ

ಮನೆಗಳ ಸರ್ವೇ ಮರುಪರಿಶೀಲನೆಗೆ ಮನವಿ

ಬೆಳಗಾವಿ: ಆಗಸ್ಟ್‌ ತಿಂಗಳಿನಲ್ಲಿಸುರಿದ ಭಾರಿ ಮಳೆಗೆ ಹಾನಿಗೀಡಾದ ಮನೆಗಳ ...

Vijaya Karnataka 16 Oct 2019, 5:00 am
ಬೆಳಗಾವಿ: ಆಗಸ್ಟ್‌ ತಿಂಗಳಿನಲ್ಲಿಸುರಿದ ಭಾರಿ ಮಳೆಗೆ ಹಾನಿಗೀಡಾದ ಮನೆಗಳ ಸರ್ವೇ ಕಾರ್ಯ ಮತ್ತು ವರದಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ತಾಪಂ ಸದಸ್ಯ ಮಹಾಂತೇಶ ರಾಮಚಂದ್ರ ಅಲಾಬದಿ, ಬೆಳಗಾವಿ ತಹಸೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
Vijaya Karnataka Web appeal for home survey reconsideration
ಮನೆಗಳ ಸರ್ವೇ ಮರುಪರಿಶೀಲನೆಗೆ ಮನವಿ


ತಾಲೂಕಿನ ಬಡಸ್‌ ಕೆ.ಎಚ್‌., ಬಡಾಲ ಅಂಕಲಗಿ, ಹುಲಿಕವಿ ಮತ್ತು ಗಜಪತಿ ಗ್ರಾಮಗಳಲ್ಲಿಬಹಳಷ್ಟು ಮನೆಗಳು ಬಿದ್ದು ಹೋಗಿವೆ. ಅಧಿಕಾರಿಗಳು ಇಲ್ಲಿನ ಹಾನಿಯ ಕುರಿತು ಸರ್ವೇ ಕೆಲಸ ಪೂರ್ಣಗೊಳಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೆ ಸರ್ವೇ ಕಾರ್ಯ ನಿಯಮಾನುಸಾರ ನಡೆದಿಲ್ಲವಾದ್ದರಿಂದ ಬಹುತೇಕ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಈಗ ಮಾಡಲಾಗಿರುವ ಸರ್ವೇ ಕಾರ್ಯದ ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ