ಆ್ಯಪ್ನಗರ

ಮೂಲಸೌಕರ್ಯಕ್ಕೆ ಒತ್ತಾಯಿಸಿ ಮನವಿ

ಬೆಳಗಾವಿ: ತಾಲೂಕಿನ ಹುಂಚೇನಟ್ಟಿ-ಭಾರತನಗರಕ್ಕೆ ...

Vijaya Karnataka 11 Dec 2019, 5:00 am
ಬೆಳಗಾವಿ: ತಾಲೂಕಿನ ಹುಂಚೇನಟ್ಟಿ-ಭಾರತನಗರಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪೀರನವಾಡಿ ಗ್ರಾ.ಪಂ. ಅಧ್ಯಕ್ಷರಿಗೆ ಮಂಗಳವಾರ ಮನವಿ ಅರ್ಪಿಸಿದ್ದಾರೆ.
Vijaya Karnataka Web 10RAJU-8084041
ಹುಂಚೆನಟ್ಟಿ-ಭಾರತನಗರ ಹೊರವಲಯದ ನಿವಾಸಿಗಳು ಮೂಲಸೌಕರ್ಯಕ್ಕೆ ಒತ್ತಾಯಿಸಿ ಪೀರನವಾಡಿ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ನೀಡಿದ್ದಾರೆ.


ಭಾರತನಗರದ 3ನೇ ಕ್ರಾಸ್‌ನಿಂದ 8ನೇ ಕ್ರಾಸ್‌ವರೆಗೆ ವಿದ್ಯುತ್‌ಚ್ಛಕ್ತಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಇತರೆ ಸೌಕರ್ಯ ನೀಡಬೇಕು. ಇಲ್ಲಿನವರು ಯಾವುದೇ ಸೌಕರ್ಯಗಳು ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಇದು ಸಾಕಷ್ಟು ತಾಪತ್ರಯಗಳಿಗೆ ಕಾರಣವಾಗಿದೆ. ಕ್ಷೇತ್ರದ ಶಾಸಕರಾದ ಅಭಯ ಪಾಟೀಲರೂ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ವಿನಂತಿಸಿದ್ದಾರೆ.

ಮಂಜುನಾಥ ಪಾಟೀಲ, ಕೆ.ಎನ್‌. ದೊಡ್ಡಮನಿ, ಮಂಜುನಾಥ ಭೂಮಣ್ಣವರ, ಅಶೋಕ ಚವ್ಹಾಣ, ರವಿ ಪಾಟೀಲ, ಶಿಲ್ಪಾ ಪಾಟೀಲ, ಸುಶ್ಮಿತಾ ಭೂಮಣ್ಣವರ, ಮಂಜುಳಾ ಮಲಶೆಟ್ಟಿ, ಅರ್ಚನಾ ಚವ್ಹಾಣ, ಮಂಜುನಾಥ ಮಲಶೆಟ್ಟಿ, ಬಸವರಾಜ ಬಡಗೇರ, ಅಶೋಕ ಕಾಂಬಳೆ, ಭಾರತಿ ಅಲಿ, ಬಸು ಹುಬ್ಬಳ್ಳಿ, ಗಂಗಾಧರ ಪಟ್ಟಣಶೆಟ್ಟಿ ಹಾಗೂ ಇತರರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ