ಆ್ಯಪ್ನಗರ

ದೂರು ನೀಡಿದ ಬಳಿಕ ವಿದ್ಯುತ್‌ ಕಂಬಗಳಿಗೆ ಬಲ್ಬ್ ಅಳವಡಿಕೆ

ಲೋಕಾಯುಕ್ತ ಇಲಾಖೆಗೆ ದೂರು ನೀಡಿದ ಬಳಿಕ ಸಾರ್ವಜನಿಕ ವಿದ್ಯುತ್‌ ಕಂಬಗಳಿಗೆ ದೀಪ ಅಳವಡಿಸುವ ಕಾರ್ಯ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ...

Vijaya Karnataka 19 Jun 2018, 5:00 am
ಬೆಳಗಾವಿ: ಲೋಕಾಯುಕ್ತ ಇಲಾಖೆಗೆ ದೂರು ನೀಡಿದ ಬಳಿಕ ಸಾರ್ವಜನಿಕ ವಿದ್ಯುತ್‌ ಕಂಬಗಳಿಗೆ ದೀಪ ಅಳವಡಿಸುವ ಕಾರ್ಯ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
Vijaya Karnataka Web apply bulbs for electric pillars after complaining
ದೂರು ನೀಡಿದ ಬಳಿಕ ವಿದ್ಯುತ್‌ ಕಂಬಗಳಿಗೆ ಬಲ್ಬ್ ಅಳವಡಿಕೆ


ಹಿಂಡಲಗಾ ಗ್ರಾಮದ ಸ್ಮಶಾನ ಭೂಮಿಯಿಂದ ಅರಣ್ಯ ಇಲಾಖೆ ತನಿಖಾ ಠಾಣೆ ವರೆಗಿನ ಮುಖ್ಯ ರಸ್ತೆಯಲ್ಲಿನ ವಿದ್ಯುತ್‌ ಕಂಬಳಿಗೆ ವಿದ್ಯುತ್‌ ದೀಪ ಅಳವಡಿಸುವಲ್ಲಿ ಸ್ಥಳೀಯ ಗ್ರಾಪಂ ನಿರ್ಲಕ್ಷ್ಯ ತೋರಿತ್ತು. ಈ ಕುರಿತಂತೆ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರಿಗೆ ದೂರು ನೀಡಲಾಗಿತ್ತು. ಬಳಿಕ ಲೋಕಾಯುಕ್ತ ಇಲಾಖೆ ಈ ಕುರಿತು ವಿಚಾರಣೆ ಕೈಗೆತ್ತಿಗೊಳ್ಳುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಕಂಬಗಳಿಗೆ ಬಲ್ಬ್ ಅಳವಡಿಸಲು ಮುಂದಾಗಿದೆ ಹಿಂಡಲಗಾ ಗ್ರಾಮದ ನಿವಾಸಿ ನಾಗೇಶ ಮಾನೆ ಅವರು ತಿಳಿಸಿದ್ದು, ಗ್ರಾಪಂ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ತೊಂದರೆಯನ್ನು ನಿವಾರಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ