ಇಂಟ್ಯಾಚ್ ಸಂಸ್ಥೆಯಿಂದ ವಾಸ್ತುಶಿಲ್ಪ ಪ್ರದರ್ಶನ
ಬೆಳಗಾವಿ: ಇಂಟ್ಯಾಚ್ ಸಂಸ್ಥೆ ವಾಸ್ತುಶಿಲ್ವ ಕಲೆಗಳ ಪ್ರದರ್ಶನ ಆಯೋಜಿಸುವ ಮೂಲಕ ವಾಸ್ತುಶಿಲ್ಪದ ಪರಂಪರೆ ಕಾಪಾಡಿದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ...
Vijaya Karnataka 10 Jun 2018, 5:00 am
ಬೆಳಗಾವಿ: ಇಂಟ್ಯಾಚ್ ಸಂಸ್ಥೆ ವಾಸ್ತುಶಿಲ್ವ ಕಲೆಗಳ ಪ್ರದರ್ಶನ ಆಯೋಜಿಸುವ ಮೂಲಕ ವಾಸ್ತುಶಿಲ್ಪದ ಪರಂಪರೆ ಕಾಪಾಡಿದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಆತ್ಮಾಪರಾನಂದ ಸ್ವಾಮೀಜಿ ಹೇಳಿದರು.
ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಚ್) ಸಂಸ್ಥೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ವಾಸ್ತುಶಿಲ್ಪ ಕಲೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜನರಿಗೆ ವಾಸ್ತುಶಿಲ್ಪ ಕಲೆಗಳ ಕುರಿತು ತಿಳಿದುಕೊಳ್ಳಲು ಇದು ಉಪಯೋಗವಾಗುತ್ತದೆ ಎಂದರು.
ಇಂಟ್ಯಾಚ್ ಸಂಸ್ಥೆಯ ಸಹ ಸಂಚಾಲಕ ವಿನೋದ ದೊಡ್ಡಣ್ಣವರ, ಡಾ. ನಿತಿನ್ ಖೋತ, ರಾಜೀವ್ ದೊಡ್ಡಣ್ಣವರ, ರಿಷಿಕೇಶ್ ಬಹದ್ದೂರ್ ದೇಸಾಯಿ, ಪ್ರೊ.ಜಿ.ಎಂ. ಶೆಟ್ಟಿ, ಪ್ರೊ. ಸ್ಮೀತಾ ದೇಸಾಯಿ, ಡಾ. ಎ.ಆರ್. ರೊಟ್ಟಿ, ಪ್ರಮೋದ್ ಬೋರನ್ನವರ, ಡಾ. ಸ್ಮೀತಾ ಸುರೇಬಂಕರ್, ಪದ್ಮಾ ಸಂಗೋಳಿ, ಅಶ್ವಿನ್ ಕಲ್ಮನಿ, ಪ್ರೊ.ಮಾಹೀನ್ ಮತ್ತಿತರರು ಉಪಸ್ಥಿತರಿದ್ದರು.
ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಚ್) ಸಂಸ್ಥೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ವಾಸ್ತುಶಿಲ್ಪ ಕಲೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜನರಿಗೆ ವಾಸ್ತುಶಿಲ್ಪ ಕಲೆಗಳ ಕುರಿತು ತಿಳಿದುಕೊಳ್ಳಲು ಇದು ಉಪಯೋಗವಾಗುತ್ತದೆ ಎಂದರು.
ಇಂಟ್ಯಾಚ್ ಸಂಸ್ಥೆಯ ಸಹ ಸಂಚಾಲಕ ವಿನೋದ ದೊಡ್ಡಣ್ಣವರ, ಡಾ. ನಿತಿನ್ ಖೋತ, ರಾಜೀವ್ ದೊಡ್ಡಣ್ಣವರ, ರಿಷಿಕೇಶ್ ಬಹದ್ದೂರ್ ದೇಸಾಯಿ, ಪ್ರೊ.ಜಿ.ಎಂ. ಶೆಟ್ಟಿ, ಪ್ರೊ. ಸ್ಮೀತಾ ದೇಸಾಯಿ, ಡಾ. ಎ.ಆರ್. ರೊಟ್ಟಿ, ಪ್ರಮೋದ್ ಬೋರನ್ನವರ, ಡಾ. ಸ್ಮೀತಾ ಸುರೇಬಂಕರ್, ಪದ್ಮಾ ಸಂಗೋಳಿ, ಅಶ್ವಿನ್ ಕಲ್ಮನಿ, ಪ್ರೊ.ಮಾಹೀನ್ ಮತ್ತಿತರರು ಉಪಸ್ಥಿತರಿದ್ದರು.