ಆ್ಯಪ್ನಗರ

ಜೂಜು ಅಡ್ಡೆ ಮೇಲೆ ದಾಳಿ: 15 ಜನರ ಬಂಧನ

ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ನಗರ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ...

Vijaya Karnataka 28 May 2019, 5:00 am
ಬೆಳಗಾವಿ: ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ನಗರ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ.
Vijaya Karnataka Web attack gambling center 15 people detained
ಜೂಜು ಅಡ್ಡೆ ಮೇಲೆ ದಾಳಿ: 15 ಜನರ ಬಂಧನ


ಬಸ್ತವಾಡ ಗ್ರಾಮದ ಹಸನ್‌ಸಾಬ್‌ ಮುಲ್ಲಾ, ತುಕಾರಾಮ ನಾಯಿಕ, ದೇವೇಂದ್ರ ಐನವರ, ಪಾರೀಶ ಕಾಶೆಟ್ಟಿ, ನಜೀರ್‌ ಸನದಿ, ಅಪ್ಪಣ್ಣ ಕೋಲಕಾರ, ಕಲ್ಲಪ್ಪ ತಳವಾರ, ಬೊಮ್ಮಪ್ಪ ಕಾರ್ಲೇಕರ್‌, ಅರ್ಜುನ ತಳವಾರ, ಗೌಸ್‌ ಇಸ್ಮಾಯಿಲ್‌ ಮುಲ್ಲಾ, ಬಾಬು ಆದಪ್ಪ ಪಾಟೀಲ, ಶಹಾಪುರದ ಶಿವಾಜಿ ನೇಮಾನಿ ಕುಡಚಕರ್‌, ಹಲಗಾದ ಫಿರಾಜಿ ಹಣಮಂತಾಚೆ, ಮುತ್ನಾಳದ ಸುರೇಶ ದೇವಪ್ಪ ಇಂಚಲ ಬಂಧಿತರು. ಬಂಧಿತರಿಂದ 15,050 ರೂ. ನಗದು, ಮೂರು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ