ಆ್ಯಪ್ನಗರ

ಆಟೋ ಚಾಲಕರಿಗೆ ಶಾಲೆ ವತಿಯಿಂದ ಸನ್ಮಾನ

ಅಥಣಿ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿಬಿ...

Vijaya Karnataka 22 Mar 2019, 5:00 am
ಅಥಣಿ : ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿ.ಬಿ. ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಆಟೋಗಳಲ್ಲಿ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ತರುವ-ಬಿಡುವ ಕಾರ್ಯ ಮಾಡುತ್ತಿರುವ ಸುಮಾರು 30 ಜನ ಅಟೋ ಚಾಲಕರನ್ನು ಸನ್ಮಾನಿಸಲಾಯಿತು.
Vijaya Karnataka Web BEL-21 ATHANI-02


ಮುಖ್ಯ ಅತಿಥಿಯಾಗಿ ಐಪಿಎಸ್‌ ಅಧಿಕಾರಿ ಹರಿರಾಮ ಶಂಕರ ಆಟೋ ಚಾಲಕರನ್ನು ಸನ್ಮಾನಿಸಿ ಮಾತನಾಡಿ, ಮಾಡಿಕೊಳ್ಳಬೇಕು. ಸೋಲು ಎಂಬ ನೋವು ಎಲ್ಲರ ಜೀವನದಲ್ಲಿ ಬಂದೇ ಬರುತ್ತದೆ. ಇದಕ್ಕೆ ತಲೆ ತಗ್ಗಿಸಬಾರದು. ಬದಲಾಗಿ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಯಶಸ್ಸು ಹೊಂದಬೇಕು ಎಂದರು.

ಅಪರ್ಣ ಹರಿರಾಮ ಶಂಕರ ಮಾತನಾಡಿದರು. ಪ್ರಾಚಾರ್ಯ ಎಂ.ಎಸ್‌.ಹಿರೇಮಠ ಅಧ್ಯಕ್ಷ ತೆ ವಹಿಸಿದ್ದರು. ಶಿಕ್ಷ ಕರಾದ ಜೆ.ಎಸ್‌. ಅವಟಿ ಹಾಗೂ ಲಕ್ಷ ್ಮಣ ಸಣ್ಣಕ್ಕಿ ಸ್ವಾಗತಿಸಿ ಪರಿಚಯಿಸಿದರು.ಸನ್ಮಾನಿತರ ಪರವಾಗಿ ಪರುಶುರಾಮ ಮಗದುಮ್ಮ ಮಾತನಾಡಿದರು.

ವಿದ್ಯಾರ್ಥಿನಿಯರಾದ ರಾಫಿಯಾ ನಾಲಬಂದ ಹಾಗೂ ಐಶ್ವರ್ಯ ಹಿಪ್ಪರಗಿ ನಿರೂಪಿಸಿದರು. ರಬ್ಝಾ ನಾಲಬಂದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ