ಘಟಪ್ರಭಾ: ತೈಲ ಬೆಲೆ ಏರಿಕೆ ಖಂಡಿಸಿ ಕಲ್ಲೋಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟಿಸಿದರು.
ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಲಖನ್ ಸವಸುದ್ದಿಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಒಂದೆಡೆ ಸೇರಿ ಟೈರ್ಗೆ ಬೆಂಕಿ ಹಚ್ಚಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ನೀಲವ್ವಾ ಬೆಣ್ಣೆ, ಸುಭಾಸ ಲೋಕಾನವರ, ಲಕ್ಕಪ್ಪಾ ಚಬ್ಬಿ, ಗೂಳಪ್ಪಾ ಮೇಟ್ಟಿ, ಚಂದ್ರವ್ವಾ ಕರಡಿ, ಶೋಭಾ ತೇರದಾಳೆ, ಸುನಿತಾ ಹಲವಾರು ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಲಖನ್ ಸವಸುದ್ದಿಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಒಂದೆಡೆ ಸೇರಿ ಟೈರ್ಗೆ ಬೆಂಕಿ ಹಚ್ಚಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ನೀಲವ್ವಾ ಬೆಣ್ಣೆ, ಸುಭಾಸ ಲೋಕಾನವರ, ಲಕ್ಕಪ್ಪಾ ಚಬ್ಬಿ, ಗೂಳಪ್ಪಾ ಮೇಟ್ಟಿ, ಚಂದ್ರವ್ವಾ ಕರಡಿ, ಶೋಭಾ ತೇರದಾಳೆ, ಸುನಿತಾ ಹಲವಾರು ಕಾರ್ಯಕರ್ತರು ಹಾಜರಿದ್ದರು.