ಆ್ಯಪ್ನಗರ

ನಾಯಿಮರಿ ಉಳಿಸಲು ಹೋಗಿ ಅಪಘಾತದಲ್ಲಿಬೈಕ್‌ ಸವಾರ ಸಾವು

ನಿಪ್ಪಾಣಿ: ನಾಯಿಮರಿ ಉಳಿಸಲು ಹೋಗಿ ದ್ವಿಚಕ್ರ ವಾಹನ ...

Vijaya Karnataka 22 Dec 2019, 5:00 am
ನಿಪ್ಪಾಣಿ: ನಾಯಿಮರಿ ಉಳಿಸಲು ಹೋಗಿ ದ್ವಿಚಕ್ರ ವಾಹನ ಸವಾರರೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿಶನಿವಾರ ನಡೆದಿದೆ. ಮೃತ ದ್ವಿಚಕ್ರ ವಾಹನ ಸವಾರನನ್ನು ಮಹಾರಾಷ್ಟ್ರದ ಕೊಲ್ಲಾಪುರದ ಸೌರಭ ಸಂಜಯ ಕಶಾಳಿಕರ (24) ಎಂದು ಗುರುತಿಸಲಾಗಿದೆ.
Vijaya Karnataka Web bike rider dies in accident
ನಾಯಿಮರಿ ಉಳಿಸಲು ಹೋಗಿ ಅಪಘಾತದಲ್ಲಿಬೈಕ್‌ ಸವಾರ ಸಾವು


ಮೃತ ಯುವಕ ಆಜರಾ ತಾಲೂಕಿನ ಕಾನೊಳಿ ಗ್ರಾಮದಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ನಾಯಿಮರಿ ಅಡ್ಡ ಬಂದಿದೆ. ಆಗ ಜೋರಾಗಿ ಬ್ರೇಕ್‌ ಹಾಕಿದ ಯುವಕ ತಕ್ಷಣ ಸುಮಾರು 5 ಅಡಿ ಹಾರಿ ರಸ್ತೆಯಲ್ಲಿಬಿದ್ದು ಸ್ಥಳದಲ್ಲೆಮೃತಪಟ್ಟಿದ್ದಾನೆ.

ಸ್ಥಳೀಯ ಶಹರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ