ಆ್ಯಪ್ನಗರ

ಕಂಟೇನರ್‌ ಲಾರಿ ಅಡಿ ಸಿಲುಕಿ ಬೈಕ್‌ ಸವಾರ ಸಾವು

ನಿಪ್ಪಾಣಿ: ಇಲ್ಲಿನ ಮುರ್ಗುಡ್‌ ರಸ್ತೆಯಲ್ಲಿದ್ವಿಚಕ್ರ ವಾಹನ ಸವಾರ ಆಯತಪ್ಪಿ ಕಂಟೇನರ್‌ ...

Vijaya Karnataka 16 Oct 2019, 5:00 am
ನಿಪ್ಪಾಣಿ: ಇಲ್ಲಿನ ಮುರ್ಗುಡ್‌ ರಸ್ತೆಯಲ್ಲಿದ್ವಿಚಕ್ರ ವಾಹನ ಸವಾರ ಆಯತಪ್ಪಿ ಕಂಟೇನರ್‌ ಲಾರಿ ಹಿಂದಿನ ಗಾಲಿಯಡಿ ಸಿಲುಕಿ ಮಂಗಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Vijaya Karnataka Web bike rider killed in container truck crash
ಕಂಟೇನರ್‌ ಲಾರಿ ಅಡಿ ಸಿಲುಕಿ ಬೈಕ್‌ ಸವಾರ ಸಾವು


ಇಲ್ಲಿನ ಶಿಂಧೆನಗರದ ಶುಭಂ ಸುರೇಶ ಮೋರೆ(22) ಮೃತಪಟ್ಟವ. ನಿಪ್ಪಾಣಿ-ಮುರ್ಗುಡ್‌ ರಸ್ತೆಯಲ್ಲಿಬಸವಾನ ನಗರ ಹತ್ತಿರವಿರುವ ಸ್ಮಶಾನ ಭೂಮಿ ಬಳಿ ನಿಪ್ಪಾಣಿ ಕಡೆ ಬರುತ್ತಿದ್ದ ಲಾರಿಯ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಗಾಲಿಯಡಿ ಸಿಲುಕಿದ ಎನ್ನಲಾಗಿದೆ.

ಈ ಕುರಿತು ಶಹರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ