ಆ್ಯಪ್ನಗರ

ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ಬಾಲಕನ ಅಪಹರಣ; ದೂರು ದಾಖಲು

ರಾಮದುರ್ಗ: ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ರಮೇಶ ...

Vijaya Karnataka 14 Oct 2020, 5:00 am
ರಾಮದುರ್ಗ: ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ರಮೇಶ ಶಿವಪ್ಪ ಹಡಪದ (15) ಎಂಬ ಬಾಲಕನನ್ನು ದುಷ್ಕರ್ಮಿಗಳು ಸೆ. 29ರಂದು ಅಪಹರಿಸಿದ್ದಾರೆ.
Vijaya Karnataka Web 13RD1_53
ರಮೇಶ ಹಡಪದ


ಈ ಕುರಿತು ಬಾಲಕನ ತಾಯಿ ಚಂದ್ರವ್ವ ಶಿವಪ್ಪ ಹಡಪದ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿದೂರು ನೀಡಿದ್ದಾರೆ. ಬಾಲಕ ಕೆಂಪು ಬಣ್ಣದ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದು, 4.2 ಅಡಿ ಎತ್ತರ ಇದ್ದಾನೆ. ತೆಳ್ಳನೆಯ ದೇಹ, ಕಪ್ಪು ಮೈಬಣ್ಣವಿದ್ದು, ಎಡ ಮೊಣಕಾಲಿನಲ್ಲಿಗಾಯದ ಕಲೆಗಳಿವೆ. ಕನ್ನಡ ಮಾತನಾಡುತ್ತಾನೆ. ಈ ಚಹರೆಯುಳ್ಳ ಬಾಲಕ ಯಾರಿಗಾದರೂ ಕಂಡು ಬಂದಲ್ಲಿತಕ್ಷಣ ರಾಮದುರ್ಗ ಪೊಲೀಸ್‌ ಠಾಣೆಗೆ ತಿಳಿಸಬೇಕು. ದೂ: 08335-242333, 242233, ಮೊ: 9480804040, 9480804080 ಸಂಪರ್ಕಿಸಬೇಕೆಂದು ಪೊಲೀಸರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ