ಆ್ಯಪ್ನಗರ

ಎಡೆಬಿಡದ ಮಳೆಗೆ ಸೇತುವೆಗಳು ಜಲಾವೃತ

ಚಿಂಚಲಿ: ನಾಲ್ಕೆತ್ರೖದು ದಿನಗಳಿಂದ ಸುರಿಯುತ್ತಿರುವ ...

Vijaya Karnataka 22 Oct 2019, 5:00 am
ಚಿಂಚಲಿ: ನಾಲ್ಕೆತ್ರೖದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಲಹಳ್ಳದಲ್ಲಿನೀರಿನ ಪ್ರಮಾಣ ಹೆಚ್ಚಾಗಿ ಸೋಮವಾರ ಬೆಳಗ್ಗೆ ಚಿಂಚಲಿ-ಭಿರಡಿ, ಚಿಂಚಲಿ-ಬೆಕ್ಕೇರಿ ಸಂಪರ್ಕ ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತವಾಗಿದೆ.
Vijaya Karnataka Web 21CHINCHALI 1074031


ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗದ್ದೆಗಳಲ್ಲಿನೀರು ನುಗ್ಗಿ ಕಾಲಿಡದಂಥ ಪರಿಸ್ಥಿತಿ ಎದುರಾಗಿದೆ. ಆಗಸ್ಟ್‌ನಲ್ಲಿಸಂಭವಿಸಿದ ಭೀಕರ ಪ್ರವಾಹದ ಸಂಕಷ್ಟದಿಂದ ಹೊರಬರುವ ಹೊತ್ತಿನಲ್ಲಿಮಳೆಯಿಂದಾಗಿ ಮತ್ತೆ ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ನದಿ ದಡದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ