ಆ್ಯಪ್ನಗರ

ಬಸ್ಸಿಗೆ ಬೈಕ್‌ ಡಿಕ್ಕಿ: ಓರ್ವ ಸಾವು

ನೇಗಿನಹಾಳ: ಗ್ರಾಮದ ಬಳಿಯ ಎಂಕೆ...

Vijaya Karnataka 17 May 2018, 5:00 am
ನೇಗಿನಹಾಳ: ಗ್ರಾಮದ ಬಳಿಯ ಎಂ.ಕೆ. ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಬೈಕ್‌ ಸವಾರ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡ ಇನ್ನೋರ್ವನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
Vijaya Karnataka Web bus collied bike one dead
ಬಸ್ಸಿಗೆ ಬೈಕ್‌ ಡಿಕ್ಕಿ: ಓರ್ವ ಸಾವು


ಮಳೆ - ಗಾಳಿಗೆ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕತ್ತಲು ಕವಿದಿದ್ದರಿಂದ ಬೈಕ್‌ ಸವಾರ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಮೃತ ವ್ಯಕ್ತಿಯು ದೊಡವಾಡ ಗ್ರಾಮದ ಕೆಂಚಪ್ಪ ಇಂಗಳಗಿ (38) ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ