ಆ್ಯಪ್ನಗರ

ಮನೆಗೆ ನುಗ್ಗಿ ನಗದು, ಚಿನ್ನಾಭರಣ ಕಳುವು

ನಿಪ್ಪಾಣಿ : ಸ್ಥಳೀಯ ಬಸವೇಶ್ವರ ಚೌಕ್‌ ಪೊಲೀಸ್‌ ಠಾಣೆಯ ...

Vijaya Karnataka 21 Dec 2019, 5:00 am
ನಿಪ್ಪಾಣಿ: ಸ್ಥಳೀಯ ಬಸವೇಶ್ವರ ಚೌಕ್‌ ಪೊಲೀಸ್‌ ಠಾಣೆಯ ಬಳಿಯ ಮನೆಯೊಂದರಲ್ಲಿಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಸೇರಿ ಒಟ್ಟು 2.35 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಕಳುವು ಮಾಡಿದ್ದಾರೆ.
Vijaya Karnataka Web 20 NPN 3 P D_53
ಮನೆಯಲ್ಲಿಯ ವಸ್ತುಗಳನ್ನು ಚೆಲ್ಲಾಪಿಲ್ಲಿಮಾಡಿದ ವಸ್ತುಗಳು.


ಹೊಡೆದ ಘಟನೆ ನಗರದಲ್ಲಿನಡೆದಿದೆ. ಈ ಘಟನೆ ನಡೆದಿದ್ದರಿಂದ ನಾಗರಿಕರಲ್ಲಿಭೀತಿಯ ವಾತಾವರಣ ಸೃಷ್ಟಿಯಾಗಿದೆ. ಗುರುವಾರ ಸಂಜೆ 6 ರಿಂದ 8 ಗಂಟೆಯೊಳಗಿನ ಅವಧಿಯಲ್ಲಿಕಳ್ಳತನ ನಡೆದಿದ್ದು ಶುಕ್ರವಾರ ಬೆಳಗ್ಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.

ನಿಪ್ಪಾಣಿ-ಅಕ್ಕೋಳ ರಸ್ತೆಯಲ್ಲಿರುವ ಮಲ್ಲಪ್ಪಾ ಶಿರಟ್ಟಿ ಎಂಬುವವರಿಗೆ ಸೇರಿದ ಮನೆಯಲ್ಲಿಬಾಡಿಗೆಯಿಂದ ವಾಸಿಸುತ್ತಿರುವ ವಕೀಲ ಮಹೇಶ ಪಲ್ಲೆಚಿಕ್ಕೋಡಿಗೆ ಹೋಗಿದ್ದರು. ಅವರ ಪತ್ನಿ ಡಾ. ವಿದ್ಯಾ ಪಲ್ಲೆಪಕ್ಕದ ಸಾವಂತ ಕಾಲನಿಯಲ್ಲಿತಮ್ಮ ಆಸ್ಪತ್ರೆಯಲ್ಲಿಸೇವಾನಿರತರಾಗಿದ್ದರು. ಇದೆ ಸಂದರ್ಭದಲ್ಲಿಬೀಗ ಮುರಿದು ಒಳನುಗ್ಗಿದ ಕಳ್ಳರು 38 ಸಾವಿರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.

ಸ್ಥಳೀಯ ಬಸವೇಶ್ವರ ಚೌಕ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ