ಆ್ಯಪ್ನಗರ

ನೀರಿನ ಪಾತ್ರೆಗೆ ಬಿದ್ದು ಮಗು ಸಾವು

ಯಕ್ಸಂಬಾದ ಅಂಬೇಡ್ಕರ್ ನಗರದಲ್ಲಿ ನೀರಿನ ಪಾತ್ರೆಯಲ್ಲಿ ಬಿದ್ದು ಎರಡು ವರ್ಷದ ಮಗು ಮುತ್ತುರಾಜ ಮಾಳಗೆ ಮೃತಪಟ್ಟಿದೆ.

Vijaya Karnataka Web 12 Feb 2018, 3:05 pm
ಯಕ್ಸಂಬಾ (ಬೆಳಗಾವಿ): ಯಕ್ಸಂಬಾದ ಅಂಬೇಡ್ಕರ್ ನಗರದಲ್ಲಿ ನೀರಿನ ಪಾತ್ರೆಯಲ್ಲಿ ಬಿದ್ದು ಎರಡು ವರ್ಷದ ಮಗು ಮುತ್ತುರಾಜ ಮಾಳಗೆ ಮೃತಪಟ್ಟಿದೆ.
Vijaya Karnataka Web child fell to water vessel
ನೀರಿನ ಪಾತ್ರೆಗೆ ಬಿದ್ದು ಮಗು ಸಾವು


ಆಟ ವಾಡುತ್ತಿದ್ದ ಮಗು ನೀರು ತುಂಬಿಟ್ಟಿದ್ದ ಪಾತ್ರೆಗೆ ಬಿದ್ದು ಅಸು ನೀಗಿದೆ. ದುರಂತಕ್ಕೆ ಬಲಿಯಾಗಿರುವ ಮಗು ಬೀಮರಾವ ಮಾಳಗೆ ಮತ್ತು ಸುಗಂದಾ ಮಾಳಗೆ ದಂಪತಿಯದು.

ಸದಲಗಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ