ಆ್ಯಪ್ನಗರ

ಫೆ.1,2ರಂದು ಚುಟುಕು ಸಾಹಿತ್ಯ ಸಮ್ಮೇಳನ

ರಾಮದುರ್ಗದಲ್ಲಿ2020ರ ಫೆ 1 ಮತ್ತು 2 ರಂದು ಜಿಲ್ಲಾಮೂರನೇ ಚುಟುಕು ಸಾಹಿತ್ಯ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಗಿದೆ ಜಿಲ್ಲಾಚುಸಾಪ ಅಧ್ಯಕ್ಷ ಎಲ್‌ಎಸ್‌...

Vijaya Karnataka 24 Nov 2019, 5:00 am
ಬೆಳಗಾವಿ: ರಾಮದುರ್ಗದಲ್ಲಿ2020ರ ಫೆ. 1 ಮತ್ತು 2 ರಂದು ಜಿಲ್ಲಾಮೂರನೇ ಚುಟುಕು ಸಾಹಿತ್ಯ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಗಿದೆ.
Vijaya Karnataka Web chutuku sahitya conference on february 12
ಫೆ.1,2ರಂದು ಚುಟುಕು ಸಾಹಿತ್ಯ ಸಮ್ಮೇಳನ


ಜಿಲ್ಲಾಚುಸಾಪ ಅಧ್ಯಕ್ಷ ಎಲ್‌.ಎಸ್‌. ಶಾಸ್ತ್ರಿ ಅಧ್ಯಕ್ಷತೆಯಲ್ಲಿರಾಮದುರ್ಗದಲ್ಲಿಇತ್ತೀಚೆಗೆ ನಡೆದ ಸಭೆಯಲ್ಲಿಈ ತೀರ್ಮಾನ ಮಾಡಲಾಗಿದೆ. ಸಂಘಟನೆಯ ಜಿಲ್ಲಾಕಾರ್ಯಾಧ್ಯಕ್ಷ ಅಶೋಕ ಮಳಗಲಿ, ತಾಲೂಕು ಅಧ್ಯಕ್ಷ ಆರ್‌.ಎಸ್‌. ಪಾಟೀಲ ಸಾಲಹಳ್ಳಿ, ಕಾರ್ಯದರ್ಶಿ ಸೋಮಶೇಖರ್‌ ಸೊಗಲದ, ಡಾ. ಎಚ್‌.ಆರ್‌. ಜಗದಾರ, ಅಶೋಕ ಮಾದರ, ರಾಜು ಸುರೇಬಾನ, ಸಿಕಂದರ ಮಹಾತ್‌, ಪುಂಡಲೀಕ ಕುರಿ, ಶಶಿಕಾಂತ ನೆಲ್ಲೂರ, ಎನ್‌.ಎ. ಅಕ್ಕೋಜಿ, ನೀ.ರಾ. ಗೋಣಿ, ಬಾಬಾಜಾನ್‌ ಹಾಜಿ, ಬಿ.ಯು. ಭೈರಕದಾರ ಹಾಗೂ ಇತರರು ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿಮೆರವಣಿಗೆ, ವಿಚಾರ ಗೋಷ್ಠಿ, ಚುಟುಕು ವಾಚನ ಗೋಷ್ಠಿ, ಸ್ಮರಣ ಸಂಚಿಕೆ ಪ್ರಕಟನೆ, ಸಾಂಸ್ಕತ್ರೃತಿಕ ಕಾರ್ಯಕ್ರಮಗಳು ಇರಲಿವೆ. ಸ್ವಾಗತ ಸಮಿತಿ ರಚನಾ ಅಧಿಕಾರವನ್ನು ತಾಲೂಕು ಅಧ್ಯಕ್ಷ-ಕಾರ್ಯದರ್ಶಿಗಳಿಗೆ ನೀಡಲಾಯಿತು. ಸೊಗಲದ ಸ್ವಾಗತಿಸಿದರು. ಜಗತಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ