ಆ್ಯಪ್ನಗರ

ಮಲಪ್ರಭಾ ನದಿ ತೀರದಲ್ಲಿ ಸ್ವಚ್ಛತಾ ಅಭಿಯಾನ

ಖಾನಾಪುರ : ಪಟ್ಟಣದ ಮಲಪ್ರಭಾ ನದಿತೀರದಲ್ಲಿಶುಕ್ರವಾರ ಸ್ಥಳೀಯ ...

Vijaya Karnataka 7 Mar 2020, 5:00 am
ಖಾನಾಪುರ: ಪಟ್ಟಣದ ಮಲಪ್ರಭಾ ನದಿತೀರದಲ್ಲಿಶುಕ್ರವಾರ ಸ್ಥಳೀಯ ಪಟ್ಟಣ ಪಂಚಾಯಿತಿ, ವಿವಿಧ ಸಾಮಾಜಿಕ ಕಾರ್ಯಕರ್ತರು ಮತ್ತು ಸರಕಾರಿ ಪ್ರೌಢಶಾಲೆಯ ಎನ್ನೆಸ್ಸೆಸ್‌ ಘಟಕಗಳ ಸಹಯೋಗದಲ್ಲಿಸ್ವಚ್ಛತಾ ಅಭಿಯಾನ ಜರುಗಿತು.
Vijaya Karnataka Web 6KHANAPUR2_53
ಖಾನಾಪುರ ಪಟ್ಟಣದ ಮಲಪ್ರಭಾ ನದಿ ತೀರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು.


ಅಭಿಯಾನದಲ್ಲಿಅಮೆರಿಕ ದೇಶದಲ್ಲಿನೆಲೆಸಿರುವ ಅನಿವಾಸಿ ಭಾರತೀಯ ನಾರಾಯಣ ತೊರ್ಕೆ ಮತ್ತು ಪತ್ನಿ ರತ್ನಾ ತೊರ್ಕೆ, ಪಟ್ಟಣ ಪಂಚಾಯಿತಿ ಸದಸ್ಯ ಅಪ್ಪಯ್ಯ ಕೋಡೊಳಿ, ಸಿಬ್ಬಂದಿ ಪ್ರೇಮಾನಂದ ನಾಯ್ಕ, ಪತ್ರಕರ್ತ ಪ್ರಕಾಶ ದೇಶಪಾಂಡೆ, ಸ್ಥಳೀಯರಾದ ಮಂಜುನಾಥ ನಾಯಕ್‌, ರಮೇಶ ನಾಯಕ್‌, ರಾಜೇಂದ್ರ ಮೆಳವಂಕಿ, ರಾಬರ್ಟ್‌ ಗೊನ್ಸಾಲ್ವಿಸ್‌, ಮಹಾಂತೇಶ ಹೊಸಮನಿ, ಪ್ರೌಢಶಾಲೆಯ ಎನ್ನೆಸ್ಸೆಸ್‌ ಅಧಿಕಾರಿ ರವಿ ಸಣ್ಣಾಯ್ಕ ಮತ್ತಿತರರು ತಮ್ಮ ಸಿಬ್ಬಂದಿ, ಬೆಂಗಲಿಗರು ಮತ್ತು ಸ್ನೇಹಿತರ ಪಡೆಯೊಂದಿಗೆ ಭಾಗವಹಿಸಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ