ಆ್ಯಪ್ನಗರ

ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಕಾರ್ಯ

ಬೈಲಹೊಂಗಲ: ಸಂಗೊಳ್ಳಿ ಗ್ರಾಮದಲ್ಲಿನ ಬಸ್‌ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಲು ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು...

Vijaya Karnataka 14 Jan 2019, 5:00 am
ಬೈಲಹೊಂಗಲ : ಸಂಗೊಳ್ಳಿ ಗ್ರಾಮದಲ್ಲಿನ ಬಸ್‌ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಲು ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
Vijaya Karnataka Web BEL-13HTP5


ಸ್ವಚ್ಛತೆ ಕೊರತೆಯ ಬಗ್ಗೆ ಪತ್ರಿಕೆ ಈ ಮೊದಲು ವರದಿ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಪಿಡಿಒ ಮಮತಾಜ ಛಬ್ಬಿ, ಅಧ್ಯಕ್ಷೆ ಯಲ್ಲವ್ವ ತಳವಾರ, ಕಾರ್ಯದರ್ಶಿ ರಮೇಶ ಜಂತ್ಲಿ, ಸಿಬ್ಬಂದಿಗಳಾದ ಗಂಗಪ್ಪ ಹುಬ್ಬಳ್ಳಿ, ಗಂಗಪ್ಪ ಬಡವನ್ನವರ ಉತ್ಸವದ ಪ್ರಾರಂಭಕ್ಕೂ ಮುನ್ನ ನಿಲ್ದಾಣದ ಕಡೆಗೆ ಧಾವಿಸಿ ಸ್ವಚ್ಛತೆ ಕೈಗೊಂಡರು. ಉಮೇಶ ಲಾಳ, ಅರುಣ ಯಲಿಗಾರ, ಪಿಡಿಒ ಮಮತಾಜ ಛಬ್ಬಿ ಮಾತನಾಡಿ, ಕೆಲವು ಮದ್ಯ ವ್ಯಸನಿಗಳು ಬಸ್‌ ತಂಗುದಾಣದಲ್ಲಿ ಕುಡಿಯಲು ಹೊರಟಿರುವದು ದುರದೃಷ್ಟಕರ. ಈ ಕುರಿತು ಪೊಲೀಸ್‌ ಠಾಣೆಗೆ ಲಿಖಿತವಾಗಿ ದೂರು ನೀಡಲಾಗುವುದೆಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ