ಆ್ಯಪ್ನಗರ

ಬೈಕ್‌ಗಳ ನಡುವೆ ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ

ಚಿಕ್ಕೋಡಿ: ಚಿಕ್ಕೋಡಿ - ಹುಕ್ಕೇರಿ ನಡುವಿನ ಘಟಗಿ ಬಸವೇಶ್ವರ ದೇವಸ್ಥಾನದ ಘಾಟ್‌ ಬಳಿ ಎರಡು ...

Vijaya Karnataka 12 Oct 2019, 5:00 am
ಚಿಕ್ಕೋಡಿ: ಚಿಕ್ಕೋಡಿ - ಹುಕ್ಕೇರಿ ನಡುವಿನ ಘಟಗಿ ಬಸವೇಶ್ವರ ದೇವಸ್ಥಾನದ ಘಾಟ್‌ ಬಳಿ ಶುಕ್ರವಾರ ಸಂಜೆ ಎರಡು ಬೈಕ್‌ಗಳ ನಡುವೆ ನಡೆದ ಡಿಕ್ಕಿಯಲ್ಲಿನಾಲ್ವರು ಗಂಭಿರ ಗಾಯಗೊಂಡಿದ್ದಾರೆ.
Vijaya Karnataka Web collision between bikes serious injury to four
ಬೈಕ್‌ಗಳ ನಡುವೆ ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ


ಅಥಣಿ ತಾಲೂಕಿನ ಮದಭಾವಿ ಗ್ರಾಮದ ಅಂಕುಶ ಬಾಗಡಿ(40), ಯಲ್ಲಪ್ಪಾ ಬಾಗಡಿ(35), ರಾಜೀವ ನಗರದ ನಿವಾಸಿ ವಿಶಾಲ ಲಕ್ಷ್ಮಣ ಕಾಂಬಳೆ(19) ಹಾಗೂ ಬೆಳಕೂಡ ಗ್ರಾಮದ ರಾಹುಲ್‌ ಚಂದ್ರಕಾಂತ ಕಾಂಬಳೆ (18) ಗಾಯಗೊಂಡವರು.

ಗಾಯಾಳುಗಳಿಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಚಿಕ್ಕೋಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ