ಯಕ್ಸಂಬಾ: ಪಟ್ಟಣದ ಸದಲಗಾ ರಸ್ತೆಯ ಸಾಂಬರೆ ತೋಟದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡಿದು ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೋರ್ವರು ಗಂಭೀರ ಗಾಯಗೊಂಡಿದ್ದಾರೆ. ಬೋರಗಾಂವ ಅರಿಹಂತ ಸಹಕಾರಿ ಬ್ಯಾಂಕ್ ಬೇಡಕಿಹಾಳ ಶಾಖೆಯ ಸಿಬ್ಬಂದಿ, ಯಕ್ಸಂಬಾ ಗ್ರಾಮದ ಅಕ್ಷಯ ಪ್ರಕಾಶ ಕೇಸ್ತೆ (26) ಮೃತ ಯುವಕ. ಬೈಕ್ ಹಿಂಬದಿ ಸವಾರ ಅಕ್ಷಯ ಚನ್ನಗೌಡ ಬಾವಚೆ ಗಾಯಗೊಂಡಿದ್ದು ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.
ಡಿಕ್ಕಿ, ಯುವಕ ಸಾವು
ಪಟ್ಟಣದ ಸದಲಗಾ ರಸ್ತೆಯ ಸಾಂಬರೆ ತೋಟದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡಿದು ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಇನ್ನೋರ್ವರು ಗಂಭೀರ ಗಾಯಗೊಂಡಿದ್ದಾರೆ...
Vijaya Karnataka 13 Mar 2020, 5:00 am