ಆ್ಯಪ್ನಗರ

‘ಗೋಕಾಕ್‌ನಿಂದ ಕಾಂಗ್ರೆಸ್‌ ಖಾಲಿ ಮಾಡಿಸಲಾಗದು’

ಬೆಳಗಾವಿ: ಒತ್ತಡ ಹೇರಿ, ಭಯ ಮೂಡಿಸಿ ಕೆಲ ಸದಸ್ಯರ ರಾಜೀನಾಮೆ ...

Vijaya Karnataka 3 Nov 2019, 5:00 am
ಬೆಳಗಾವಿ: ಒತ್ತಡ ಹೇರಿ, ಭಯ ಮೂಡಿಸಿ ಕೆಲ ಸದಸ್ಯರ ರಾಜೀನಾಮೆ ಕೊಡಿಸಬಹುದೇ ಹೊರತು ಗೋಕಾಕ್‌ ಪಟ್ಟಣದಿಂದ ಕಾಂಗ್ರೆಸ್‌ ಖಾಲಿ ಮಾಡಿಸಲಾಗದು ಎಂದು ಶಾಸಕ ಸತೀಶ್‌ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
Vijaya Karnataka Web congress cant vacate from gokak
‘ಗೋಕಾಕ್‌ನಿಂದ ಕಾಂಗ್ರೆಸ್‌ ಖಾಲಿ ಮಾಡಿಸಲಾಗದು’


ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, '''ಗೋಕಾಕ್‌ ತಾಪಂ ಸೇರಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ರಾಜೀನಾಮೆಯಿಂದ ಯಾರೂ ಆಶ್ಚರ್ಯ ಪಡಬೇಕಿಲ್ಲ. ರಮೇಶ್‌ ಜಾರಕಿಹೊಳಿ ತಮ್ಮ ಹಿಡಿತದಲ್ಲಿರುವ ಸದಸ್ಯರ ಮೇಲೆ ಒತ್ತಡ ತಂದು, ದಬ್ಬಾಳಿಕೆಯಿಂದ ರಾಜೀನಾಮೆ ಕೊಡಿಸಿದ್ದಾರೆ. ಅವರೆಲ್ಲವಾಪಸ್‌ ಬರುತ್ತಾರೆ, ಕಾದು ನೋಡಿ'', ಎಂದರು.

''ಗೋಕಾಕ್‌ ಕ್ಷೇತ್ರದಲ್ಲಿನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಶೀಘ್ರ ಮತ್ತೊಂದು ವಿಡಿಯೊ ಬಿಡುಗಡೆ ಮಾಡುತ್ತೇನೆ'', ಎಂದೂ ಸತೀಶ್‌ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ