ಆ್ಯಪ್ನಗರ

ಕಲ್ಲೆತ್ತುವ ರಾಟೆ ಮುರಿದು ವ್ಯಕ್ತಿ ಸಾವು; ಓರ್ವನಿಗೆ ಗಾಯ

ತಾಲೂಕಿನ ಬಡಚಿ ಗ್ರಾಮದಲ್ಲಿ ಬಾವಿಯಿಂದ ಕಲ್ಲು ಎತ್ತುವ ರಾಟೆ ಮುರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ...

Vijaya Karnataka 31 May 2019, 5:00 am
ಅಥಣಿ: ತಾಲೂಕಿನ ಬಡಚಿ ಗ್ರಾಮದಲ್ಲಿ ಬಾವಿಯಿಂದ ಕಲ್ಲು ಎತ್ತುವ ರಾಟೆ ಮುರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
Vijaya Karnataka Web death of a man by breaking stone lifting pulley one injured
ಕಲ್ಲೆತ್ತುವ ರಾಟೆ ಮುರಿದು ವ್ಯಕ್ತಿ ಸಾವು; ಓರ್ವನಿಗೆ ಗಾಯ


ಬಸವನ ಬಾಗೇವಾಡಿ ತಾಲೂಕಿನ ಕರಿಹಾಳ ಗ್ರಾಮದ ಚನ್ನಪ್ಪ ಲಕ್ಷ್ಮಣ ರಾಠೋಡ (40) ಮೃತಪಟ್ಟವರು. ಗಣಪತಿ ಧರ್ಮಣ್ಣ ರಾಠೋಡ (22) ಗಾಯಗೊಂಡಿದ್ದಾರೆ. ಶರಣು ಅಣ್ಣಪ್ಪ ಗಲಬಿ ಎಂಬುವವರ ತೋಟದಲ್ಲಿರುವ ಬಾವಿಯಲ್ಲಿ ರಾಟೆ ಡಬ್ಬಿಯಲ್ಲಿ ಕುಳಿತು ಇಳಿಯುತ್ತಿದ್ದಾಗ ರಾಟೆ ತುಂಡಾಗಿ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದೆ .ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ