ಆ್ಯಪ್ನಗರ

ತೆರೆದ ಬಾವಿಗೆ ನೀರೆತ್ತುವ ಮೋಟರ್‌ ಅಳವಡಿಸುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ಸಾವು

ಬೆಳಗಾವಿ: ತೆರೆದ ಬಾವಿಗೆ ನೀರೆತ್ತುವ ...

Vijaya Karnataka 10 Jul 2020, 5:00 am
ಬೆಳಗಾವಿ: ತೆರೆದ ಬಾವಿಗೆ ನೀರೆತ್ತುವ ಮೋಟರ್‌ ಅಳವಡಿಸುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Vijaya Karnataka Web death
ಸಾಂದರ್ಭಿಕ


ತಾಲೂಕಿನ ಹುಣಶ್ಯಾನಟ್ಟಿ ಗ್ರಾಮದ ಇಂದ್ರಜೀತ ಪಾವಸೆ (35) ಮೃತ ವ್ಯಕ್ತಿ. ಗುರುವಾರ ಬೆಳಗ್ಗೆ ಪೀರನವಾಡಿಯ ತಮ್ಮ ಹೊಲದ ಮನೆಯ ಹಿತ್ತಲಿನ ಬಾವಿಯಲ್ಲಿಮೋಟರ್‌ ಅಳವಡಿಸುತ್ತಿದ್ದಾಗ ಇಂದ್ರಜೀತ್‌ ಅವರು ಕಾಲು ಜಾರಿ 30 ಅಡಿ ಆಳದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ