ಆ್ಯಪ್ನಗರ

ಬೈಕ್‌ ಅಪಘಾತದಲ್ಲಿಯುವಕ ಸಾವು

ಕಬ್ಬೂರ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ 18ರಲ್ಲಿ ...

Vijaya Karnataka 26 Jan 2020, 5:00 am
ಕಬ್ಬೂರ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ 18ರಲ್ಲಿಪಟ್ಟಣದ ಹೊರವಲಯದಲ್ಲಿಶುಕ್ರವಾರ ರಾತ್ರಿ ಬೈಕ್‌ ಅಫಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲಿಮೃತಪಟ್ಟಿದ್ದಾನೆ.
Vijaya Karnataka Web 25KABBUR01 (1)_53
ನಿತೀಶ ಪಾಟೀಲ


ಚಿಕ್ಕೋಡಿ ರೋಡ್‌ ನಿವಾಸಿ ನಿತೀಶ ರಾಜು ಪಾಟೀಲ (20) ಮೃತಪಟ್ಟವ. ಕಬ್ಬೂರಿನಿಂದ ಚಿಕ್ಕೋಡಿ ರಸ್ತೆ ಕಡೆಗೆ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್‌ ರಸ್ತೆ ಪಕ್ಕದ ಗಡಿ ಕಲ್ಲಿಗೆ ಗುದ್ದಿ ಈ ಅವಘಡ ಸಂಭವಿಸಿದೆ. ಚಿಕ್ಕೋಡಿ ಪಿಎಸ್‌ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ