ಆ್ಯಪ್ನಗರ

ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಗೌರವ ಲಭಿಸಲಿ

ಅಥಣಿ: ಡಾಶಿವಕುಮಾರ ಸ್ವಾಮೀಜಿಯವರ ತ್ರಿವಿಧ ದಾಸೋಹ ಸೇವೆಗೆ ಭಾರತ ರತ್ನ...

Vijaya Karnataka 22 Jan 2019, 5:00 am
ಅಥಣಿ : ಡಾ. ಶಿವಕುಮಾರ ಸ್ವಾಮೀಜಿಯವರ ತ್ರಿವಿಧ ದಾಸೋಹ ಸೇವೆಗೆ ಭಾರತ ರತ್ನ ನೀಡಿ ಗೌರವಿಸಲಿ ಎಂದು ಕಕಮರಿಯ ಶ್ರೀ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮ ಸ್ವಾಮಿಗಳು ಆಗ್ರಹಿಸಿದರು.
Vijaya Karnataka Web BEL-21 ATHANI-07


ಇಲ್ಲಿನ ಶಿವಯೋಗಿ ಸರ್ಕಲ್‌ನಲ್ಲಿ ಡಾ. ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾರತ ರತ್ನ ಪ್ರಶಸ್ತಿಗೆ ಆಗ್ರಹಿಸಿ ಸಹಿ ಸಂಗ್ರಹಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರವೇ ಕಾರ್ಯದರ್ಶೀ ರವಿ ಪೂಜಾರಿ, ಅಣ್ಣಾಸಾಬ ತೆಲಸಂಗ, ಮಹಾದೇವ ಬಿರಾದಾರ, ಮಹಾದೇವ ಮಡಿವಾಳ, ಚಿದಾನಂದ ಶೇಗುಣಸಿ, ಜಗನ್ನಾಥ ಬಾಮನೆ, ಮಲ್ಲೇಶ ಹುದ್ದಾರ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ