ಆ್ಯಪ್ನಗರ

ಕಾಗಿನೆಲೆ ಶ್ರೀಗಳಿಂದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ

ನಾಗರಮುನ್ನೋಳಿ: ಸಮೀಪದ ಕೆರೂರ ಗ್ರಾಮದ ಕಾಳಜಿ ಕೇಂದ್ರಕ್ಕೆ ಕಾಗಿನಲೆಯ ...

Vijaya Karnataka 19 Aug 2019, 5:00 am
Vijaya Karnataka Web BEL-18NAGARMUNNOLI01
ನಾಗರಮುನ್ನೋಳಿ: ಸಮೀಪದ ಕೆರೂರ ಗ್ರಾಮದ ಕಾಳಜಿ ಕೇಂದ್ರಕ್ಕೆ ಕಾಗಿನಲೆಯ ಪೀಠಾಧಿಪತಿ ನಿರಂಜನಾನಂದ ಪುರಿ ಸ್ವಾಮೀಜಿ ಭಾನುವಾರ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಿದರು.

ಹೊಸದುರ್ಗದ ಈಶ್ವರಾನಂದ ಸ್ವಾಮೀಜಿ, ಶಾಂತಾನಂದ ಸ್ವಾಮೀಜಿ, ರಾಮಾನುಜನ ಸ್ವಾಮೀಜಿ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಲಕ್ಷ ್ಮಣರಾವ ಚಿಂಗಳೆ, ಮಲ್ಲಿಕಾರ್ಜುನ ಪಾಟೀಲ, ಸಂಜಿವಕುಮಾರ ಬಾನೆ, ಸಿದ್ದಪ್ಪಾ ಮರಾರ‍ಯಯಿ, ಎಚ್‌.ಎಸ್‌.ನಸಲಾಪುರೆ, ಲಕ್ಷ ್ಮಣ ಡಂಗೇರ, ಸುರೇಶ ಹೆಗಡೆ, ರಾಮಣ್ಣಾ ಬನಹಟ್ಟಿ, ಬೀರಪ್ಪ ನಾಗರಾಳೆ, ವಾಶಪ್ಪ ಬಂಬಲವಾಡೆ, ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ