ಆ್ಯಪ್ನಗರ

ನೆರೆ ಸಂತ್ರಸ್ತ ಮಹಿಳೆಯರಿಗೆ ಸ್ವಂತ ಖರ್ಚಿನಲ್ಲಿ ಸೀರೆ ವಿತರಣೆ

ಪಾಲಬಾವಿ: ಕುಡಚಿ ಕ್ಷೇತ್ರ ವ್ಯಾಪ್ತಿಯ ಶಿರಗೂರ, ಹಾಲಶಿರಗೂರ, ಪರಮಾನಂದವಾಡಿ ...

Vijaya Karnataka 23 Aug 2019, 5:00 am
ಪಾಲಬಾವಿ: ಕುಡಚಿ ಕ್ಷೇತ್ರ ವ್ಯಾಪ್ತಿಯ ಶಿರಗೂರ, ಹಾಲಶಿರಗೂರ, ಪರಮಾನಂದವಾಡಿ, ಖೇಮಲಾಪುರ, ಸಿದ್ದಾಪುರ ಮತ್ತಿತರ ಗ್ರಾಮಗಳ ಕಾಳಜಿ ಕೇಂದ್ರಗಳಲ್ಲಿರುವ ನೆರೆ ಸಂತ್ರಸ್ತ ಮಹಿಳೆಯರಿಗೆ ಹಂದಿಗುಂದ ಗ್ರಾಮದ ಯುವ ಧುರೀಣ ಮಲ್ಲಿಕಾರ್ಜುನ ತೇಲಿ ಅವರು 2ಲಕ್ಷ ರೂ. ಸ್ವಂತ ಖರ್ಚಿನಲ್ಲಿ ಸುಮಾರು ಸೀರೆಗಳನ್ನು ವಿತರಿಸಿದರು.
Vijaya Karnataka Web BEL-22PALABAVI1, PHOTO


ಶಾಸಕ ಪಿ.ರಾಜೀವ, ಗ್ರಾಪಂ ಉಪಾಧ್ಯಕ್ಷ ಶಿವಪ್ಪ ಹೊಸೂರ, ಪರಪ್ಪ ಗೋಡಿ, ಪ್ರಕಾಶಗೌಡ ಪಾಟೀಲ, ಲಕ್ಕಪ್ಪ ಕುರನಿಂಗ, ಲಕ್ಷ ್ಮಣ ಕುಡಲಗಿ, ಶ್ರೀಶೈಲ ತೇಲಿ, ಸಂಗಪ್ಪ ಮಿರ್ಜಿ, ರಮೇಶ ಉಳ್ಳಾಗಡ್ಡಿ, ಶ್ರೀಶೈಲ ಪಾಟೀಲ, ಮಲ್ಲಿಕಾರ್ಜುನ ಕೌಜಲಗಿ, ರಾಜು ಶಿವಾಪುರ, ಗಿರೀಶ ಕ್ಯಾಬಾನಿ, ರಾಮಪ್ಪ ತೇಗೂರ, ಕುಮಾರ ಹಿರೇಮಠ, ಈರಪ್ಪ ಚೌಗಲಾ, ಸಿದ್ದಲಿಂಗಯ್ಯ ಹಿರೇಮಠ, ನಿಂಗಪ್ಪ ಬಡಿಗೇರ, ಶ್ರೀಶೈಲ ಚೌಗಲಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ