ಆ್ಯಪ್ನಗರ

ಸಮಾದೇಷ್ಟರಾಗಿ ಡಾ. ಕಿರಣ ಅಧಿಕಾರ ಸ್ವೀಕಾರ

ಬೆಳಗಾವಿ: ಜಿಲ್ಲಾ ಗೃಹರಕ್ಷಕ ದಳದ ನೂತನ ಸಮಾದೇಷ್ಟರಾಗಿ ಡಾ ಕಿರಣ ರುದ್ರಾನಾಯ್ಕ್‌ ಅಧಿಕಾರ ಸ್ವೀಕರಿಸಿದ್ದಾರೆ...

Vijaya Karnataka 7 Feb 2019, 5:00 am
ಬೆಳಗಾವಿ : ಜಿಲ್ಲಾ ಗೃಹರಕ್ಷಕ ದಳದ ನೂತನ ಸಮಾದೇಷ್ಟರಾಗಿ ಡಾ. ಕಿರಣ ರುದ್ರಾನಾಯ್ಕ್‌ ಅಧಿಕಾರ ಸ್ವೀಕರಿಸಿದ್ದಾರೆ.
Vijaya Karnataka Web BLG-0602-2-52-6RAJU-6


ಇಲ್ಲಿನ ಶ್ರೀನಗರದಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕಾರ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಸುಂದರ ಹಾಗೂ ಎಲ್ಲರೂ ಹೆಮ್ಮೆ ಪಡುವ ನಗರ. ಇಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಬದ್ಧವಿದ್ದೇನೆ. ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆಯಲ್ಲೂ ಚುರುಕು ತರುತ್ತೇನೆ ಎಂದು ಭರವಸೆ ನೀಡಿದರು.

ಶಂಕರ ಕುರುಬರ, ಐ.ಎಸ್‌. ಮೇಸ್ತ್ರಿ, ಬಸವರಾಜ ಹಂಡಗಿ, ಆರ್‌. ರಾಜೇಂದ್ರನ್‌, ಅನೀಲ ಶಿಂಗೆನ್ನವರ್‌, ಆನಂದ ನಾವಲಗಿ, ನಾಗಪ್ಪ ದೇವಕರ್‌ ಒಳಗೊಂಡು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ