ಆ್ಯಪ್ನಗರ

ವಾಲ್ಮೀಕಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ

ಯಮಕನಮರಡಿ: ಸಮೀಪದ ರಾಜಕಟ್ಟಿ ಗ್ರಾಮದಲ್ಲಿ ಜೂ28 ರಂದು ಸಮಾಜ ಕಲ್ಯಾಣ ಇಲಾಖೆ ಅನುದಾನ ಅಡಿಯಲ್ಲಿ ಮಂಜೂರಾದ 10ಲಕ್ಷ ರೂ...

Vijaya Karnataka 30 Jun 2019, 5:00 am
ಯಮಕನಮರಡಿ: ಸಮೀಪದ ರಾಜಕಟ್ಟಿ ಗ್ರಾಮದಲ್ಲಿ ಜೂ.28 ರಂದು ಸಮಾಜ ಕಲ್ಯಾಣ ಇಲಾಖೆ ಅನುದಾನ ಅಡಿಯಲ್ಲಿ ಮಂಜೂರಾದ 10ಲಕ್ಷ ರೂ. ವೆಚ್ಚದ ವಾಲ್ಮೀಕಿ ಸಮುದಾಯ ಭವನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಪಾಶ್ಚಾಪುರ ಜಿಪಂ ಸದಸ್ಯ ಮಂಜುನಾಥ ಪಾಟೀಲ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
Vijaya Karnataka Web BEL-29YMD1


ಮಾರುತಿ ನಾಯಿಕ, ಆನಂದ ಚೌಗಲಾ, ಬಸವರಾಜ ಪೂಜೇರಿ, ಲಗಮಣ್ಣ ಪಣಗುದ್ದಿ, ರಾಮು ಕಡ್ಲಿ, ನಿಂಗಪ್ಪ ಮ್ಯಾಕಳಿ, ಸಿದ್ದಪ್ಪ ಡುಮ್ಮನಾಯಿಕ, ಬಸವಂತ ಕೊಚ್ಚರಗಿ, ಲಗಮಣ್ಣ ಕೊಚ್ಚರಗಿ, ಬಸಗೂಳಿ ಪೂಜೇರಿ, ಮಾರುತಿ ಹಂಚಿನಮನಿ, ಸೋಮಲಿಂಗ ಪಾಟೀಲ, ಕರೆಪ್ಪ ನಾಯಿಕ, ಬಸಪ್ಪ ಬಿಜ್ಜುನಾಯಿಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ