ಆ್ಯಪ್ನಗರ

ಕೆರೆಗೆ ನೀರು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಸವದತ್ತಿ ವ್ಯಾಪ್ತಿಯಲ್ಲಿ ಬರುವ ಹಂಚಿನಾಳ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಎನ್‌ಬಿಸಿ ಕಾಲುವೆಗೆ ಡಿ...

Vijaya Karnataka 15 Jan 2019, 5:00 am
ಬೆಳಗಾವಿ : ಸವದತ್ತಿ ವ್ಯಾಪ್ತಿಯಲ್ಲಿ ಬರುವ ಹಂಚಿನಾಳ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಎನ್‌ಬಿಸಿ ಕಾಲುವೆಗೆ ಡಿ. 6 ಮುಖಾಂತರ ಕೆರೆಗೆ ನೀರು ಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು,
Vijaya Karnataka Web BLG-1401-2-52-14SANJAY1


ಹಂಚಿನಾಳ ಗ್ರಾಮದ ಎಂ.ಎಸ್‌. ಕರಿಗೌಡರ ಮಾತನಾಡಿ, ಗ್ರಾಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಯಾವುದೇ ರೀತಿಯ ಕೊಳವೆ ಬಾವಿ ಕೊರæಸಿಲ್ಲ. ಮಲಪ್ರಭಾ ನದಿಯಿಂದ ಯಾವುದೇ ರೀತಿ ಪೈಪ್‌ಲೈನ್‌ ಇಲ್ಲ. ಇದರಿಂದ ಊರಿನ ಮಧ್ಯದಲ್ಲಿ ಇರುವ ಕೆರೆಯು ಸಂಪೂರ್ಣವಾಗಿ ಬತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಾರಣ ಶೀಘ್ರ ಕೆರೆಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನ್ಯಾಯವಾದಿ ಜೆ.ವಿ.ಹೆಗಡೆ, ವಿನಯಗಾಡ ಪಾಟೀಲ, ಪಾಂಡುರೆಡ್ಡಿ ಶ್ರೀಹರಿ, ವೆಂಕರೆಡ್ಡಿ ಯರಬಂಡಿ, ಮತ್ತಿತರ ಾ್ರಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ