ಆ್ಯಪ್ನಗರ

ನೆರವಿಗೆ ಧಾವಿಸಿದ ಅಗ್ನಿ ಶಾಮಕ ದಳ

ಬೈಲಹೊಂಗಲ: ಧಾರಾಕಾರ ಮಳೆಯಿಂದ ತಾಲೂಕಿನ ಯರಡಾಲ ಗ್ರಾಮದ ತೋಟಪಟ್ಟಿಯಲ್ಲಿದ್ದ ...

Vijaya Karnataka 15 Aug 2019, 5:00 am
ಬೈಲಹೊಂಗಲ: ಧಾರಾಕಾರ ಮಳೆಯಿಂದ ತಾಲೂಕಿನ ಯರಡಾಲ ಗ್ರಾಮದ ತೋಟಪಟ್ಟಿಯಲ್ಲಿದ್ದ ಗಂಗವ್ವಾ ನಿಂಗಪ್ಪ ಇಂಗಳಗಿ ಹಾಗೂ ಸಿದ್ದಪ್ಪ ನಿಂಗಪ್ಪ ಇಂಗಳಗಿ ಅವರ ಮನೆ ಗೋಡೆಗಳು ಕುಸಿದು ಬಿದ್ದಿದ್ದವು.
Vijaya Karnataka Web BEL-14HTP4


ಮನೆಯ ಎರಡು ಭಾಗದಲ್ಲಿ ಹಳ್ಳಗಳು ಹರಿದು ಸಂಚಾರಕ್ಕೆ ದಾರಿ ಇಲ್ಲದಂತಾಗಿ ಜೀವಕ್ಕೆ ಅಪಾಯ ಬಂದೊದಗಿತ್ತು. ಆ ಸಂದರ್ಭದಲ್ಲಿ ಬೈಲಹೊಂಗಲದ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಹರಸಾಹಸ ಪಟ್ಟು ಅವರನ್ನು ಸ್ಥಳೀಯ ಸುರಕ್ಷಿತ ಸ್ಥಳವಾದ ಅಂಗನವಾಡಿಗೆ ಕೇಂದ್ರಕ್ಕೆ ಸ್ಥಳಾಂತರಿಸಿದರು.

ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಪೂಜೇರ, ಬೈಲವಾಡ ಗ್ರಾಪಂ ಸದಸ್ಯ ನಿಂಗಪ್ಪ ರಾಜಗೋಳಿ, ರುದ್ರಪ್ಪ ಹಡಪದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ