ಆ್ಯಪ್ನಗರ

ನೆರೆ-ಬರ ಚಿಂತನಗೋಷ್ಠಿ ಇಂದು

ಹಾರೂಗೇರಿ: ಆಜೂರ ಪ್ರತಿಷ್ಠಾನದ ಸಹಯೋಗದಲ್ಲಿಜಿಲ್ಲೆಯ ನೆರೆ-ಬರ ಕುರಿತ ವಿಶೇಷ ಚಿಂತನಗೋಷ್ಠಿ ಆ...

Vijaya Karnataka 31 Aug 2019, 5:00 am
ಹಾರೂಗೇರಿ: ಆಜೂರ ಪ್ರತಿಷ್ಠಾನದ ಸಹಯೋಗದಲ್ಲಿಜಿಲ್ಲೆಯ ನೆರೆ-ಬರ ಕುರಿತ ವಿಶೇಷ ಚಿಂತನಗೋಷ್ಠಿ ಆ.31ರಂದು ಮಧ್ಯಾಹ್ನ 3ಕ್ಕೆ ಪಟ್ಟಣದ ಎಸ್‌ಎಂಇಟಿಯ ಶ್ರೀ ಗಂಗಾರಾಮ ಕಾಲೇಜಿನ ಸಭಾಭವನದಲ್ಲಿಹಮ್ಮಿಕೊಳ್ಳಲಾಗಿದೆ.
Vijaya Karnataka Web flood drought symposium today
ನೆರೆ-ಬರ ಚಿಂತನಗೋಷ್ಠಿ ಇಂದು


ಹಂದಿಗುಂದ ಹಾಗೂ ರಾಯಬಾಗದ ಬಸವಯೋಗ ಮಂದಿರದ ಶ್ರೀ ಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ವಿಷಯ ಮಂಡಿಸಲಿದ್ದಾರೆ. ಜನತಾ ಬ್ಯಾಂಕ್‌

ಅಧ್ಯಕ್ಷ ರಾಜಶೇಖರ ಪಾಟೀಲ ಚಿಂತನಗೋಷ್ಠಿ ಉದ್ಘಾಟಿಸುವರು. ಹಾರೂಗೇರಿ ಎಲ್‌ಎಸ್‌ಎಂಪಿ ಅಧ್ಯಕ್ಷ ಡಿ.ಸಿ.ಸದಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಬಾಲಕೃಷ್ಣ ಜಂಬಗಿ ಆಶಯ ನುಡಿಗಳನ್ನಾಡುವರು. ನೆರೆ ಪೀಡಿತ ಪ್ರದೇಶದವರಾದ ಸುನೀಲಗೌಡ ಪಾಟೀಲ, ಬಸವರಾಜ ಸನದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವರು ಎಂದು ಪ್ರತಿಷ್ಠಾನ ಅಧ್ಯಕ್ಷ ಬಿ.ಆರ್‌.ಆಜೂರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ