ಆ್ಯಪ್ನಗರ

ಆಶ್ರಯ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರ

ತಾಲೂಕಿನ ಕೃಷ್ಣಾ ನದಿ ತೀರದ ಖೇಮಲಾಪುರ, ಶಿರಗೂರ, ಗುಂಡವಾಡ ಗ್ರಾಮಗಳು ...

Vijaya Karnataka 7 Aug 2019, 5:00 am
ರಾಯಬಾಗ: ತಾಲೂಕಿನ ಕೃಷ್ಣಾ ನದಿ ತೀರದ ಖೇಮಲಾಪುರ, ಶಿರಗೂರ, ಗುಂಡವಾಡ ಗ್ರಾಮಗಳು ಜಲಾವೃತವಾಗಿದ್ದು ಈ ಗ್ರಾಮಗಳ ಸಂತ್ರಸ್ತರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಪರಮಾನಂದವಾಡಿ ಗ್ರಾಮವೂ ಜಲಾವೃತವಾಗುವ ಸಾಧ್ಯತೆ ಇದೆ. ಸಿದ್ದಾಪುರದಿಂದ ಖೇಮಲಾಪುರ, ಯಲ್ಪಾರಟ್ಟಿಯಿಂದ ಖೇಮಲಾಪುರ, ನಸಲಾಪುರದಿಂದ ಅಂಕಲಿ ರಸ್ತೆ, ಹಳೇದಿಗ್ಗೇವಾಡಿಯಿಂದ ಸೌದತ್ತಿ ರಸ್ತೆ, ಕುಡಚಿಯಿಂದ ಚಿಂಚಲಿ, ಭಿರಡಿಯಿಂದ ಚಿಂಚಲಿ, ಚಿಂಚಲಿಯಿಂದ ರಾಯಬಾಗ ರಸ್ತೆಗಳು ಪ್ರವಾಹದಿಂದ ಬಂದ್‌ ಆಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Vijaya Karnataka Web BEL-6RAIBAG4PHOTO

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ