ರಾಯಬಾಗ: ತಾಲೂಕಿನ ಕೃಷ್ಣಾ ನದಿ ತೀರದ ಖೇಮಲಾಪುರ, ಶಿರಗೂರ, ಗುಂಡವಾಡ ಗ್ರಾಮಗಳು ಜಲಾವೃತವಾಗಿದ್ದು ಈ ಗ್ರಾಮಗಳ ಸಂತ್ರಸ್ತರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಪರಮಾನಂದವಾಡಿ ಗ್ರಾಮವೂ ಜಲಾವೃತವಾಗುವ ಸಾಧ್ಯತೆ ಇದೆ. ಸಿದ್ದಾಪುರದಿಂದ ಖೇಮಲಾಪುರ, ಯಲ್ಪಾರಟ್ಟಿಯಿಂದ ಖೇಮಲಾಪುರ, ನಸಲಾಪುರದಿಂದ ಅಂಕಲಿ ರಸ್ತೆ, ಹಳೇದಿಗ್ಗೇವಾಡಿಯಿಂದ ಸೌದತ್ತಿ ರಸ್ತೆ, ಕುಡಚಿಯಿಂದ ಚಿಂಚಲಿ, ಭಿರಡಿಯಿಂದ ಚಿಂಚಲಿ, ಚಿಂಚಲಿಯಿಂದ ರಾಯಬಾಗ ರಸ್ತೆಗಳು ಪ್ರವಾಹದಿಂದ ಬಂದ್ ಆಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಆಶ್ರಯ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರ
ತಾಲೂಕಿನ ಕೃಷ್ಣಾ ನದಿ ತೀರದ ಖೇಮಲಾಪುರ, ಶಿರಗೂರ, ಗುಂಡವಾಡ ಗ್ರಾಮಗಳು ...
Vijaya Karnataka 7 Aug 2019, 5:00 am