ಆ್ಯಪ್ನಗರ

ಧಾರಾಕಾರ ಮಳೆಗೆ ಆಹಾರ ದಾಸ್ತಾನು ಗೋದಾಮು ಕುಸಿತ

ಚಿಕ್ಕೋಡಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ...

Vijaya Karnataka 25 Oct 2019, 5:00 am
ಚಿಕ್ಕೋಡಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಲ್ಲಿನ ಹುಡ್ಕೋ ಕಾಲನಿ ಬಳಿ ಇರುವ ನಿಪ್ಪಾಣಿ ಟಿಎಪಿಸಿಎಂಎಸ್‌ನ ಚಿಕ್ಕೋಡಿ ಶಾಖೆಯ ಆಹಾರ ಧಾನ್ಯ ದಾಸ್ತಾನಿನ ಗೋದಾಮು ಕಟ್ಟಡ ಕುಸಿದು ಬಿದ್ದಿದೆ.
Vijaya Karnataka Web 24CKD4_53


ಉತ್ತರ ದಿಕ್ಕಿನಲ್ಲಿರುವ ಗೋಡೌನ್‌ನಲ್ಲಿ ನವಂಬರ್‌ ತಿಂಗಳ ಆಹಾರ ಧಾನ್ಯ ಸಂಗ್ರಹಣೆಯಿತ್ತು. ಮಳೆಗೆ ಅದು ಸಹ ಹಾನಿಯಾಗಬಾರದೆಂದು ಬೇರೆ ಗೋದಾಮಿಗೆ ಇಲಾಖೆಯಿಂದ ಅನುಮತಿ ಪಡೆದು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಟಿಎಪಿಸಿಎಂಎಸ್‌ನ ಚಿಕ್ಕೋಡಿ ಶಾಖೆಯ ವ್ಯವಸ್ಥಾಪಕ ಎ.ವಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ