ಆ್ಯಪ್ನಗರ

ನಾಲ್ವರು ಕಳ್ಳತನ ಆರೋಪಿಗಳ ಬಂಧನ

ಬೆಳಗಾವಿ: ನಗರದ ಕಣಬರ್ಗಿಯಲ್ಲಿ ಮನೆ ನಿರ್ಮಾಣಕ್ಕೆ ...

Vijaya Karnataka 4 Feb 2020, 5:00 am
ಬೆಳಗಾವಿ: ನಗರದ ಕಣಬರ್ಗಿಯಲ್ಲಿ ಮನೆ ನಿರ್ಮಾಣಕ್ಕೆ ಇರಿಸಲಾಗಿದ್ದ 47 ಸಾವಿರ ರೂ. ಮೌಲ್ಯದ ಕಬ್ಬಿಣ ಕಳ್ಳತನ ಮಾಡಿದ ಆರೋಪದ ಮೇಲೆ ಸೋಮವಾರ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web four theft accused arrested
ನಾಲ್ವರು ಕಳ್ಳತನ ಆರೋಪಿಗಳ ಬಂಧನ


ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದ ಸಂತೋಷ ಪ್ರಕಾಶ ಮೇದಾರ (27), ಸಂಜೀವ ಚಂದ್ರಯ್ಯ ಗಣಾಚಾರಿ (20), ಪ್ರಶಾಂತ ಸಿದ್ರಾಮ ಗಾಣಗಿ (20) ನಾಗೇರಹಾಳ ಗ್ರಾಮದ ರಾಕೇಶ ಸೋಮಪ್ಪ ಶಿಂಗ್ಯಾನಕೊಪ್ಪ (20) ಬಂಧಿತರು. ಒಂದೂವರೆ ತಿಂಗಳ ಹಿಂದೆ ಕಣಬರ್ಗಿಯಲ್ಲಿಮನೆ ಕಟ್ಟಡಕ್ಕೆ ಇರಿಸಲಾಗಿದ್ದ ಕಬ್ಬಿಣ ಕಳ್ಳತನ ಮಾಡಿದ್ದರು.

ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಒಂದೂವರೆ ತಿಂಗಳ ನಂತರ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ